ಕಾವೇರಿ ತೀರದಲ್ಲಿ ಹುಚ್ಚ ವೆಂಕಟ್; ಮಾನವೀಯತೆ ಮರೆತ್ರಾ ಜನ?
ಎಲ್ಲೆಲ್ಲೂ ಹುಚ್ಚ ವೆಂಕಟ್ ವಿಡಿಯೋಗಳು,ಸುದ್ದಿಗಳು. ಈ ಲಾಕ್ಡೌನ್ನಲ್ಲಿ ಜನರಿಗೆ ಸಹಾಯ ಮಾಡಬೇಕೆಂದು ಊರೂರು ಅಲ್ಲೆಯುತ್ತಾ ಜನರ ಸಹಾಯ ಬೇಡುತ್ತಿದ್ದಾರೆ. ಆದರೆ ಕೆಲವರು ತಮ್ಮ ವಿಡಿಯೋ ಪಬ್ಲಿಸಿಟಿಗೆ ಮೃಗಗಳಂತೆ ವರ್ತಿಸುತ್ತಿದ್ದಾರೆ.
ಎಲ್ಲೆಲ್ಲೂ ಹುಚ್ಚ ವೆಂಕಟ್ ವಿಡಿಯೋಗಳು,ಸುದ್ದಿಗಳು. ಈ ಲಾಕ್ಡೌನ್ನಲ್ಲಿ ಜನರಿಗೆ ಸಹಾಯ ಮಾಡಬೇಕೆಂದು ಊರೂರು ಅಲ್ಲೆಯುತ್ತಾ ಜನರ ಸಹಾಯ ಬೇಡುತ್ತಿದ್ದಾರೆ. ಆದರೆ ಕೆಲವರು ತಮ್ಮ ವಿಡಿಯೋ ಪಬ್ಲಿಸಿಟಿಗೆ ಮೃಗಗಳಂತೆ ವರ್ತಿಸುತ್ತಿದ್ದಾರೆ. ಹಣ ಕೊಡದೆ ಊಟ ಮಾಡಿದ್ದಾರೆ, ಜೂಸ್ ಕುಡಿದು ಪರಾರಿ ಆಗುತ್ತಿದ್ದಾರೆ ಎಂದು ಹೇಳಿ ಗುಂಪಾಗಿ ಹಲ್ಲೆ ಮಾಡಿದ್ದಾರೆ. ಒಬ್ಬ ಕಲಾವಿದನನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿ ಅಲ್ಲ ಎಂದು ನಟ ಜಗ್ಗೇಶ್ ಧ್ವನಿ ಎತ್ತಿದ್ದಾರೆ ಹಾಗೂ ಮಂಡ್ಯ ಎಸ್ಪಿ ಶೋಭಾ ಅವರ ಸಹಾಯದಿಂದ ಹಲ್ಲೆಗೈದವರ ಮೇಲೆ ಸೊಮೋಟೋ ಕೇಸ್ ದಾಖಲು ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment