Asianet Suvarna News Asianet Suvarna News

ಭಾರತೀಯ ಅಂಚೆ ಮೇಲೆ ಅರಳಿದ ಕರುನಾಡ ಮಾಣಿಕ್ಯ!

ಕನ್ನಡ ಚಿತ್ರರಂಗದ ಬಾದ್‌ ಶಾ ಕಿಚ್ಚ ಸುದೀಪ್ ಅವರಿಗೆ ಬಹುದೊಡ್ಡ ಗೌರವ ಸಿಕ್ಕಿದೆ. ಹೌದು ಭಾರತೀಯ ಅಂಚೆ ಮೇಲೆ ಕರುನಾಡ ಮಾಣಿಕ್ಯನ ಫೋಟೋ ಅರಳಿದೆ. ಇದಕ್ಕೆ ಕಾರಣವೇ ಕಿಚ್ಚನಿಗಿರುವ ಸಮಾಜ ಸೇವೆಯಲ್ಲಿರುವ ಕಾಳಜಿ. 

ಕನ್ನಡ ಚಿತ್ರರಂಗದ ಬಾದ್‌ ಶಾ ಕಿಚ್ಚ ಸುದೀಪ್ ಅವರಿಗೆ ಬಹುದೊಡ್ಡ ಗೌರವ ಸಿಕ್ಕಿದೆ. ಹೌದು ಭಾರತೀಯ ಅಂಚೆ ಮೇಲೆ ಕರುನಾಡ ಮಾಣಿಕ್ಯನ ಫೋಟೋ ಅರಳಿದೆ. ಇದಕ್ಕೆ ಕಾರಣವೇ ಕಿಚ್ಚನಿಗಿರುವ ಸಮಾಜ ಸೇವೆಯಲ್ಲಿರುವ ಕಾಳಜಿ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment