ಪುನೀತ್ ರಾಜ್ಕುಮಾರ್ ಫ್ಯಾನ್ಸ್ಗೆ ಕ್ಷಮೆ ಹೇಳಿದ ಖ್ಯಾತ ಸಂಗೀತ ನಿರ್ದೇಶಕ!
ಲಾಕ್ಡೌನ್ನಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರಿಂದ ಕನ್ನಡ ಸಿನಿ ಪ್ರೇಮಿಗಳಿಗೂ ನಿರಾಸೆಯಾಗಿದೆ. ಇನ್ನೇನು ಈ ವರ್ಷ ರಿಲೀಸ್ ಆಗ ಬೇಕಿದ್ದ ಯುವರತ್ನ ಸಿನಿಮಾ ಮುಂದೆ ಹೋಗಿದೆ. ಸರಿ ಸಿನಿಮಾ ಸಾಂಗ್ಗಳನ್ನಾದರೂ ರಿಲೀಸ್ ಮಾಡಿ, ಎಂದು ಫ್ಯಾನ್ಸ್ ಡಿಮ್ಯಾಂಡ್ ಮಾಡಿದ್ದರು. ಆದರೆ ಅದೂ ಸಾಧ್ಯವಾಗುವುದಿಲ್ಲ ಎಂದು ಸಂಗೀತ ನಿರ್ದೇಶಕ ತಮನ್ ಟ್ಟೀಟ್ ಮಾಡಿ ಅಪ್ಪು ಫ್ಯಾನ್ಸ್ಗೆ ಕ್ಷಮೆ ಕೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರಿಂದ ಕನ್ನಡ ಸಿನಿ ಪ್ರೇಮಿಗಳಿಗೂ ನಿರಾಸೆಯಾಗಿದೆ. ಇನ್ನೇನು ಈ ವರ್ಷ ರಿಲೀಸ್ ಆಗ ಬೇಕಿದ್ದ ಯುವರತ್ನ ಸಿನಿಮಾ ಮುಂದೆ ಹೋಗಿದೆ. ಸರಿ ಸಿನಿಮಾ ಸಾಂಗ್ಗಳನ್ನಾದರೂ ರಿಲೀಸ್ ಮಾಡಿ, ಎಂದು ಫ್ಯಾನ್ಸ್ ಡಿಮ್ಯಾಂಡ್ ಮಾಡಿದ್ದರು. ಆದರೆ ಅದೂ ಸಾಧ್ಯವಾಗುವುದಿಲ್ಲ ಎಂದು ಸಂಗೀತ ನಿರ್ದೇಶಕ ತಮನ್ ಟ್ಟೀಟ್ ಮಾಡಿ ಅಪ್ಪು ಫ್ಯಾನ್ಸ್ಗೆ ಕ್ಷಮೆ ಕೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment