Asianet Suvarna News Asianet Suvarna News

ದರ್ಶನ್ ಒಂದು ಮಾತಿಗೆ ಸಿಂಹ ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್!

ಕರ್ನಾಟಕದ ಮೃಗಾಲಯಗಳ ಬಗ್ಗೆ ದರ್ಶನ್ ವಹಿಸಿರುವ ಕಾಳಜಿಗೆ ಇಡೀ ಕರ್ನಾಟಕದ ಡಿ-ಬಾಸ್‌ ಅಭಿಮಾನಿಗಳ ಬೆಂಬಲವಿದೆ.  ಅಭಿಮಾನಿಗಳು ಮಾತ್ರವಲ್ಲ ದರ್ಶನ್‌ಗೆ ಆಪ್ತವಾಗಿರವ ಯಜಮಾನ ಚಿತ್ರದ ನಿರ್ದೇಶಕಿ ಶೈಲಜಾ ನಾಗ್‌ ಕೂಡ ಮೈಸೂರು ಮೃಗಾಲಯದಲ್ಲಿರುವ 'ದರ್ಶನ್' ಹೆಸರಿನ ಸಿಂಹವನ್ನು ದತ್ತು ಪಡೆದುಕೊಂಡಿದ್ದಾರೆ.

ಕರ್ನಾಟಕದ ಮೃಗಾಲಯಗಳ ಬಗ್ಗೆ ದರ್ಶನ್ ವಹಿಸಿರುವ ಕಾಳಜಿಗೆ ಇಡೀ ಕರ್ನಾಟಕದ ಡಿ-ಬಾಸ್‌ ಅಭಿಮಾನಿಗಳ ಬೆಂಬಲವಿದೆ.  ಅಭಿಮಾನಿಗಳು ಮಾತ್ರವಲ್ಲ ದರ್ಶನ್‌ಗೆ ಆಪ್ತವಾಗಿರವ ಯಜಮಾನ ಚಿತ್ರದ ನಿರ್ದೇಶಕಿ ಶೈಲಜಾ ನಾಗ್‌ ಕೂಡ ಮೈಸೂರು ಮೃಗಾಲಯದಲ್ಲಿರುವ 'ದರ್ಶನ್' ಹೆಸರಿನ ಸಿಂಹವನ್ನು ದತ್ತು ಪಡೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment


 

Video Top Stories