Asianet Suvarna News Asianet Suvarna News

ಮಂಡ್ಯ ಎಲೆಕ್ಷನ್‌ಗೂ ’ಪಂಚತಂತ್ರ’ಕ್ಕೂ ಏನ್ ಸಂಬಂಧ? ಭಟ್ರು ಹೇಳೋದೇನು?

ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ ರಿಲೀಸಾಗಿದೆ.  ಭಟ್ರ ಸಿನಿಮಾವೆಂದರೆ ಅದರಲ್ಲಿ ಏನಾದರೂ ಸಂಥಿಂಗ್ ಸ್ಪೆಷಲ್ ಇದ್ದೇ ಇರುತ್ತದೆ. ಪಂಚತಂತ್ರ ಜನರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿದೆ ಚಿತ್ರತಂಡ. ಸುವರ್ಣ ನ್ಯೂಸ್ ಜೊತೆ ಸಕ್ಸಸನ್ನು ಹಂಚಿಕೊಂಡಿದೆ. ನಿರ್ದೇಶಕ ಯೋಗರಾಜ್ ಭಟ್, ನಾಯಕ ವಿಹಾನ್ ಗೌಡ, ನಾಯಕಿ ಸೋನಲ್ ಚಿತ್ರದ ಬಗ್ಗೆ ಹೇಳೋದೇನು? ಇಲ್ಲಿದೆ ನೋಡಿ. 

ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ ರಿಲೀಸಾಗಿದೆ.  ಭಟ್ರ ಸಿನಿಮಾವೆಂದರೆ ಅದರಲ್ಲಿ ಏನಾದರೂ ಸಂಥಿಂಗ್ ಸ್ಪೆಷಲ್ ಇದ್ದೇ ಇರುತ್ತದೆ. ಪಂಚತಂತ್ರ ಜನರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿದೆ ಚಿತ್ರತಂಡ. ಸುವರ್ಣ ನ್ಯೂಸ್ ಜೊತೆ ಸಕ್ಸಸನ್ನು ಹಂಚಿಕೊಂಡಿದೆ. ನಿರ್ದೇಶಕ ಯೋಗರಾಜ್ ಭಟ್, ನಾಯಕ ವಿಹಾನ್ ಗೌಡ, ನಾಯಕಿ ಸೋನಲ್ ಚಿತ್ರದ ಬಗ್ಗೆ ಹೇಳೋದೇನು? ಇಲ್ಲಿದೆ ನೋಡಿ. 

Video Top Stories