ಸೈಲೆಂಟ್ ಆಗಿ ಹಸೆಮಣೆ ಏರಿದ 'ಅಶ್ವನಿ ನಕ್ಷತ್ರ' ನಟಿ ಮಯೂರಿ; ಕಾರಣವೇನು?
ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಮಯೂರಿ ಬಾಲ್ಯ ಗೆಳೆಯ ಅರುಣ್ ಜತೆ ಜೆಪಿ ನಗರದ ವೆಂಟೇಶ್ವರ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗಿನ ಜಾವ 2.30ರ ಬ್ರಾಹ್ಮಿ ಮುಹೂರ್ತದಲ್ಲಿ ಸಪ್ತಪದಿ ತುಳಿದ ನಟಿ ಮದುವೆಯಲ್ಲಿ ಕುಟಂಬದ ಆಪ್ತರು ಪಾಲ್ಗೊಂಡಿದ್ದರು. ಆದರೆ ಯಾರಿಗೂ ಸೂಚನೆಯೇ ಕೊಡದೇ ನಟಿ ಮಯೂರಿ ಮದುವೆಯಾಗಿದ್ದು ಏಕೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಮಯೂರಿ ಬಾಲ್ಯ ಗೆಳೆಯ ಅರುಣ್ ಜತೆ ಜೆಪಿ ನಗರದ ವೆಂಟೇಶ್ವರ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗಿನ ಜಾವ 2.30ರ ಬ್ರಾಹ್ಮಿ ಮುಹೂರ್ತದಲ್ಲಿ ಸಪ್ತಪದಿ ತುಳಿದ ನಟಿ ಮದುವೆಯಲ್ಲಿ ಕುಟಂಬದ ಆಪ್ತರು ಪಾಲ್ಗೊಂಡಿದ್ದರು. ಆದರೆ ಯಾರಿಗೂ ಸೂಚನೆಯೇ ಕೊಡದೇ ನಟಿ ಮಯೂರಿ ಮದುವೆಯಾಗಿದ್ದು ಏಕೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment