ಅಳಿಯನನ್ನು ಕಂದ ಎಂದ ಮಾವ, ಅರ್ಜುನ್ ಸರ್ಜಾ ಭಾವುಕ ಮಾತು!
ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೋವಿನಲ್ಲಿರುವ ಕುಟುಂಬ ಏಪ್ರಿಲ್ 17ರಂದು 11ನೇ ದಿನದ ಕಾರ್ಯವನ್ನು ಖಾಸಗಿಯಾಗಿ ಹಮ್ಮಿಕೊಂಡಿತ್ತು. ಈ ವೇಳೆ ನಟ ಅರ್ಜುನ್ ಸರ್ಜಾ ತಮ್ಮ ಮುದ್ದಿನ ಅಳಿಯ ಚಿರಂಜೀವಿ ಸರ್ಜಾ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ ಹಾಗೂ ಚಿರು ಚಾಲ್ಯದ ಫೋಟೋಗಳನ್ನು ಸೇರಿಸಿ ಮಾಡಿರುವ ವಿಡಿಯೋಗೆ ಧ್ವನಿ ನೀಡಿದ್ದಾರೆ....
ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೋವಿನಲ್ಲಿರುವ ಕುಟುಂಬ ಏಪ್ರಿಲ್ 17ರಂದು 11ನೇ ದಿನದ ಕಾರ್ಯವನ್ನು ಖಾಸಗಿಯಾಗಿ ಹಮ್ಮಿಕೊಂಡಿತ್ತು. ಈ ವೇಳೆ ನಟ ಅರ್ಜುನ್ ಸರ್ಜಾ ತಮ್ಮ ಮುದ್ದಿನ ಅಳಿಯ ಚಿರಂಜೀವಿ ಸರ್ಜಾ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ ಹಾಗೂ ಚಿರು ಚಾಲ್ಯದ ಫೋಟೋಗಳನ್ನು ಸೇರಿಸಿ ಮಾಡಿರುವ ವಿಡಿಯೋಗೆ ಧ್ವನಿ ನೀಡಿದ್ದಾರೆ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment