Asianet Suvarna News Asianet Suvarna News

ತಾರ, ನೆನಪಿರಲಿ ಪ್ರೇಮ್ ಹಾಗೂ ಅರ್ಜುನ್ ಮನೆಯಲ್ಲಿ ಹೀಗಿತ್ತು ವರಮಹಾಲಕ್ಷ್ಮಿ ಹಬ್ಬ!

ಕೊರೋನಾ ಸೋಂಕಿನಿಂದ ಜನರ ಜೀವನ ಕುಸಿದು ಹೋಗಿದೆ. ಇಂಥ ಸಮಯದಲ್ಲಿ ತಮ್ಮೆಲ್ಲಾ ಜೀವನಕ್ಕೆ ಭರವಸೆ ಹಾಗೂ ಅಭಯ ನೀಡಲು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಈ ದಿನ ನಟ ತಾರಾ ಅನುರಾಧ, ನಟ ನೆನಪಿರಲಿ ಪ್ರೇಮ್ ದಂಪತಿ ಹಾಗೂ ನಿರ್ದೇಶಕ ಎಪಿ ಅರ್ಜುನ್‌ ತಮ್ಮ ಮನೆಗಳಲ್ಲಿ ಲಕ್ಷ್ಮಿಯನ್ನು ಪೂಜಿಸಿದ್ದಾರೆ. ಕತ್ತಲೆಯನ್ನು ಹೊಡೆದೋಡಿಸಲು ಶಕ್ತಿ ನೀಡು ದೇವತೆ ಎಂದು ಪ್ರಾರ್ಥಿಸಿದ್ದಾರೆ.

ಕೊರೋನಾ ಸೋಂಕಿನಿಂದ ಜನರ ಜೀವನ ಕುಸಿದು ಹೋಗಿದೆ. ಇಂಥ ಸಮಯದಲ್ಲಿ ತಮ್ಮೆಲ್ಲಾ ಜೀವನಕ್ಕೆ ಭರವಸೆ ಹಾಗೂ ಅಭಯ ನೀಡಲು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಈ ದಿನ ನಟ ತಾರಾ ಅನುರಾಧ, ನಟ ನೆನಪಿರಲಿ ಪ್ರೇಮ್ ದಂಪತಿ ಹಾಗೂ ನಿರ್ದೇಶಕ ಎಪಿ ಅರ್ಜುನ್‌ ತಮ್ಮ ಮನೆಗಳಲ್ಲಿ ಲಕ್ಷ್ಮಿಯನ್ನು ಪೂಜಿಸಿದ್ದಾರೆ. ಕತ್ತಲೆಯನ್ನು ಹೊಡೆದೋಡಿಸಲು ಶಕ್ತಿ ನೀಡು ದೇವತೆ ಎಂದು ಪ್ರಾರ್ಥಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories