Asianet Suvarna News Asianet Suvarna News

ಸಿಟಿಗೆ ಬೈ ಹೇಳಿ ಹಳ್ಳಿಗೆ ಹಾಯ್ ಎಂದ ಸ್ಟಾರ್ ನಟರು!

ಕೊರೋನಾ ಕಾಟದಿಂದ ಸ್ಯಾಂಡಲ್‌ವುಡ್‌ ಸ್ಟಾರ್ ನಟರು ಸಿಟಿ ಲೈಫ್‌ಗಿಂತ ಹಳ್ಳಿ ಲೈಫೇ‌ ಸೂಪರ್ ಎಂದು ಎಲ್ಲರೂ ತಮ್ಮ ಫಾರ್ಮ್‌ಹೌಸ್‌ ಕಡೆ ಮುಖ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಯುವರಾಜ ನಿಖಿಲ್‌ ಕುಮಾರಸ್ವಾಮಿ ಈಗ ಕೃಷಿಕರಾಗುತ್ತಿದ್ದಾರೆ.

ಕೊರೋನಾ ಕಾಟದಿಂದ ಸ್ಯಾಂಡಲ್‌ವುಡ್‌ ಸ್ಟಾರ್ ನಟರು ಸಿಟಿ ಲೈಫ್‌ಗಿಂತ ಹಳ್ಳಿ ಲೈಫೇ‌ ಸೂಪರ್ ಎಂದು ಎಲ್ಲರೂ ತಮ್ಮ ಫಾರ್ಮ್‌ಹೌಸ್‌ ಕಡೆ ಮುಖ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಯುವರಾಜ ನಿಖಿಲ್‌ ಕುಮಾರಸ್ವಾಮಿ ಈಗ ಕೃಷಿಕರಾಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

 

Video Top Stories