Asianet Suvarna News Asianet Suvarna News

'ಅವನೇ ಶ್ರೀಮನ್ನಾರಾಯಣ' ವೇದಿಕೆಯಲ್ಲಿ ಭಾವುಕರಾದ ರಕ್ಷಿತ್ ಶೆಟ್ಟಿ!

ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ನಂತರ ಗ್ರಾಂಡ್ ಎಂಟ್ರಿ ಕೊಡ್ತಾ ಇದ್ದಾರೆ. ಬಾರೀ ನಿರೀಕ್ಷೆ ಮೂಡಿಸಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.  ಈ ಸಂದರ್ಭದಲ್ಲಿ ವೇದಿಕೆ ಮೇಲೆ ರಕ್ಷಿತ್ ಭಾವುಕರಾದರು. ಚಿತ್ರದ ಹಿಂದೆ ಟೀಂ ನ ಪರಿಶ್ರಮ ಇದೆ. ಇದು ನನ್ನ ಚಿತ್ರವಲ್ಲ. ಪ್ರತಿಯೊಬ್ಬರ ಚಿತ್ರ ಎಂದು ಹೇಳಿದ್ದಾರೆ. 

ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ನಂತರ ಗ್ರಾಂಡ್ ಎಂಟ್ರಿ ಕೊಡ್ತಾ ಇದ್ದಾರೆ. ಬಾರೀ ನಿರೀಕ್ಷೆ ಮೂಡಿಸಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ವೇದಿಕೆ ಮೇಲೆ ರಕ್ಷಿತ್ ಭಾವುಕರಾದರು. ಚಿತ್ರದ ಹಿಂದೆ ಟೀಂ ನ ಪರಿಶ್ರಮ ಇದೆ. ಇದು ನನ್ನ ಚಿತ್ರವಲ್ಲ. ಪ್ರತಿಯೊಬ್ಬರ ಚಿತ್ರ ಎಂದು ಹೇಳಿದ್ದಾರೆ.