Asianet Suvarna News Asianet Suvarna News

ಯಾರಿಗೂ ಗೊತ್ತಿಲ್ಲದ ವಿಚಾರ ಬಿಚ್ಚಿಟ್ಟ ನಟ ದರ್ಶನ್ ತಾಯಿ ಮೀನಾ ತೂಗುದೀಪ್!

ಕನ್ನಡ ಸಿನಿಮಾರಂಗದಲ್ಲಿ ಖಳನಟನಾಗಿ ತಮ್ದೇಮ ಛಾಪು ಮೂಡಿಸಿದ ತೂಗುದೀಪ ಶ್ರೀನಿವಾಸ್‌ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿನಾಕರ್ ನಿರ್ದೇಶಕರಾಗಿ,  ದರ್ಶನ್ ನಟರಾಗಿ. ಇವರ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಂತವರು ಮೀನಾ ತೂಗುದೀಪ್. ಮೀನಾ ಅವರ ವಿಶೇಷ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
 

ಕನ್ನಡ ಸಿನಿಮಾರಂಗದಲ್ಲಿ ಖಳನಟನಾಗಿ ತಮ್ದೇಮ ಛಾಪು ಮೂಡಿಸಿದ ತೂಗುದೀಪ ಶ್ರೀನಿವಾಸ್‌ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿನಾಕರ್ ನಿರ್ದೇಶಕರಾಗಿ,  ದರ್ಶನ್ ನಟರಾಗಿ. ಇವರ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಂತವರು ಮೀನಾ ತೂಗುದೀಪ್. ಮೀನಾ ಅವರ ವಿಶೇಷ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment