ಜಯಂತಿ ಅವರ ಪ್ರತಿಭೆಗೆ ಸರಿಯಾದ ಗೌರವ, ಸನ್ಮಾನ ಸಿಕ್ಕಿಲ್ಲ: ಪತ್ರಕರ್ತ ಸದಾಶಿವ ಶೆಣ್ಣೈ
ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣ್ಣೈ ಎರಡು ವರ್ಷಗಳಿಂದ ಜಯಂತಿ ಅವರ ಆತ್ಮಚರಿತ್ರೆಯನ್ನು ಪುಸ್ತಕ ರೂಪದಲ್ಲಿ ತರಲು ಓಡಾಡುತ್ತಿದ್ದರು. ಈ ಬಗ್ಗೆ ಪುತ್ರನ ಜೊತೆ ನಿರಂತರ ಮಾತುಕತೆಯಲ್ಲಿದ್ದರು. ಈ ವೇಳೆ ಜಯಂತಿ ಅವರ ಜೀವನದ ಬಗ್ಗೆ ತಿಳಿದುಕೊಂಡ ಸದಾಶಿವ ಶೆಣ್ಣೈ ಕರ್ನಾಟಕ ಸರಕಾರ ಹಾಗೂ ಚಿತ್ರರಂಗ ಸರಿಯಾದ ಗೌರವ ಹಾಗೂ ಸನ್ಮಾನಗಳನ್ನು ನೀಡಬೇಕಿತ್ತು ಎಂದಿದ್ದಾರೆ.
ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣ್ಣೈ ಎರಡು ವರ್ಷಗಳಿಂದ ಜಯಂತಿ ಅವರ ಆತ್ಮಚರಿತ್ರೆಯನ್ನು ಪುಸ್ತಕ ರೂಪದಲ್ಲಿ ತರಲು ಓಡಾಡುತ್ತಿದ್ದರು. ಈ ಬಗ್ಗೆ ಪುತ್ರನ ಜೊತೆ ನಿರಂತರ ಮಾತುಕತೆಯಲ್ಲಿದ್ದರು. ಈ ವೇಳೆ ಜಯಂತಿ ಅವರ ಜೀವನದ ಬಗ್ಗೆ ತಿಳಿದುಕೊಂಡ ಸದಾಶಿವ ಶೆಣ್ಣೈ ಕರ್ನಾಟಕ ಸರಕಾರ ಹಾಗೂ ಚಿತ್ರರಂಗ ಸರಿಯಾದ ಗೌರವ ಹಾಗೂ ಸನ್ಮಾನಗಳನ್ನು ನೀಡಬೇಕಿತ್ತು ಎಂದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment