Asianet Suvarna News Asianet Suvarna News

ಆನೆಗೆ ಬೆಂಕಿ ಹಚ್ಚಿ ಕೊಂದವರ ಮೇಲೆ ರಮ್ಯಾ ಕೆಂಡ ಕೆಂಡ!

ತಮಿಳುನಾಡಿನಲ್ಲಿ ಆನೆ ಮೇಲೆ ನಡೆದ ದೌರ್ಜನ್ಯ ದೊಡ್ಟ ಮಟ್ಟದಲ್ಲಿ ಸುದ್ದಿಯಾಗಿತ್ತು ಈ ಬಗ್ಗೆ ಇನ್‌ಸ್ಟಾಗ್ರಾಂ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ ದಯವಿಟ್ಟು ಜೂಗಳಿಗೆ, ಸಫಾರಿಗಳಿಗೆ ಹೋಗುವುದನ್ನು ನಿಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಆನೆ ಮೇಲೆ ನಡೆದ ದೌರ್ಜನ್ಯ ದೊಡ್ಟ ಮಟ್ಟದಲ್ಲಿ ಸುದ್ದಿಯಾಗಿತ್ತು ಈ ಬಗ್ಗೆ ಇನ್‌ಸ್ಟಾಗ್ರಾಂ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ನಟಿ ರಮ್ಯಾ ದಯವಿಟ್ಟು ಜೂಗಳಿಗೆ, ಸಫಾರಿಗಳಿಗೆ ಹೋಗುವುದನ್ನು ನಿಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment