Asianet Suvarna News Asianet Suvarna News

ಜಯರಾಜ್ ಯಾವತ್ತೂ ದೇವಸ್ಥಾನ ಅಥವಾ ಕರಗ ಸಂದರ್ಭದಲ್ಲಿ ಬಂದು ಗಲಾಟೆ ಮಾಡಿಲ್ಲ: ಮಾಜಿ ಅಧ್ಯಕ್ಷ ಗೋಪಿ

ಹೆಬ್‌ಬುಷ್‌ ಸಿನಿಮಾವನ್ನು ನಾನು ನೋಡಿಲ್ಲ ಕೇವಲ ಟ್ರೈಲರ್ ನೋಡಿರುವೆ ಆದರೆ ನಮ್ಮ ಜನಾಂಗದವರು ತಪ್ಪಿದೆ ಎಂದು ಬಂದ ದೂರು ಕೊಟ್ಟಿದ್ದಾರೆ ಹೀಗಾಗಿ ನಾನು ಇಂದು ಸಿನಿಮಾ ನೋಡಿ ಆನಂತರ ದೂರುಗಳ ಬಗ್ಗೆ ಚರ್ಚೆ ಮಾಡುವೆ. ಆದರೆ ಸಿನಿಮಾದಲ್ಲಿ ಕರಗ ತೋರಿಸಿರುವುದು ತಪ್ಪಾಗಿ  ನಾನು ಟ್ರೈಲರ್ ನೋಡಿರುವೆ. ಜಯರಾಜ್‌ ಯಾವತ್ತೂ ದೇವಸ್ಥಾನ ಆಗಲಿ ಅಥವಾ ಕರಗ ನಡೆಯುವ ಸಂದರ್ಭದಲ್ಲಿ ಒಂದು ಗಲಾಟೆನೂ ಮಾಡಿಲ್ಲ. ಯಾಕೆ ಸಿನಿಮಾದಲ್ಲಿ ಆ ರೀತಿ ತಪ್ಪಾಗಿ ಬಿಂಬಿಸಿರುವುದನ್ನು ತೆಗೆಯಬೇಕು ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಗೋಪಿ ಹೇಳಿದ್ದಾರೆ.

First Published Oct 26, 2022, 2:07 PM IST | Last Updated Oct 26, 2022, 2:07 PM IST

ಹೆಬ್‌ಬುಷ್‌ ಸಿನಿಮಾವನ್ನು ನಾನು ನೋಡಿಲ್ಲ ಕೇವಲ ಟ್ರೈಲರ್ ನೋಡಿರುವೆ ಆದರೆ ನಮ್ಮ ಜನಾಂಗದವರು ತಪ್ಪಿದೆ ಎಂದು ಬಂದ ದೂರು ಕೊಟ್ಟಿದ್ದಾರೆ ಹೀಗಾಗಿ ನಾನು ಇಂದು ಸಿನಿಮಾ ನೋಡಿ ಆನಂತರ ದೂರುಗಳ ಬಗ್ಗೆ ಚರ್ಚೆ ಮಾಡುವೆ. ಆದರೆ ಸಿನಿಮಾದಲ್ಲಿ ಕರಗ ತೋರಿಸಿರುವುದು ತಪ್ಪಾಗಿ  ನಾನು ಟ್ರೈಲರ್ ನೋಡಿರುವೆ. ಜಯರಾಜ್‌ ಯಾವತ್ತೂ ದೇವಸ್ಥಾನ ಆಗಲಿ ಅಥವಾ ಕರಗ ನಡೆಯುವ ಸಂದರ್ಭದಲ್ಲಿ ಒಂದು ಗಲಾಟೆನೂ ಮಾಡಿಲ್ಲ. ಯಾಕೆ ಸಿನಿಮಾದಲ್ಲಿ ಆ ರೀತಿ ತಪ್ಪಾಗಿ ಬಿಂಬಿಸಿರುವುದನ್ನು ತೆಗೆಯಬೇಕು ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಗೋಪಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment