Asianet Suvarna News Asianet Suvarna News

ಕೃಷಿಕರಲ್ಲಿ ಸ್ಫೂರ್ತಿ ತುಂಬಲು ದರ್ಶನ್‌ ಮಾಡುವ ಹೊಸ ಪ್ಲಾನ್ ಏನು?

ರಾಜ್ಯ ಸರ್ಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್‌ನನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ನೇಮಿಸಿದೆ. ರೈತರ ಹಿತಕ್ಕಾಗಿ ಕೈ ಗೊಂಡಿರುವ ಈ ನಿರ್ಧಾರಕ್ಕೆ ದರ್ಶನ್ ಸಂಭಾವನೆ ಪಡೆಯದೇ ದುಡಿಯುವುದಾಗಿ ಹೇಳಿದ್ದಾರೆ. ಕೃಷಿ ಇಲಾಖೆಯ ಮುಂದಿನ ಕಾರ್ಯಕ್ರಮಗಳೇನು?

ರಾಜ್ಯ ಸರ್ಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್‌ನನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ನೇಮಿಸಿದೆ. ರೈತರ ಹಿತಕ್ಕಾಗಿ ಕೈ ಗೊಂಡಿರುವ ಈ ನಿರ್ಧಾರಕ್ಕೆ ದರ್ಶನ್ ಸಂಭಾವನೆ ಪಡೆಯದೇ ದುಡಿಯುವುದಾಗಿ ಹೇಳಿದ್ದಾರೆ. ಕೃಷಿ ಇಲಾಖೆಯ ಮುಂದಿನ ಕಾರ್ಯಕ್ರಮಗಳೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment 

 

Video Top Stories