Asianet Suvarna News Asianet Suvarna News

ನೆರೆ ಸಂತ್ರಸ್ತರಿಗೆ ಅಪ್ಪು ಅಭಯ: ಸ್ಯಾಂಡಲ್‌ವುಡ್‌ ಸ್ಟಾರ್ಸ್‌ಗೆ ಪುನೀತ್ ಕೊಟ್ಟ ಸೂಚನೆ ಏನು

ಕಿಚ್ಚ ಸುದೀಪ್ ಉತ್ತರ ಕರ್ನಾಟಕದ ಜನರಿಗೆ ದೀಪವಾಗಿದ್ದಾರೆ. ಈಗ ಇದೇ ಹಾದಿಯಲ್ಲಿದ್ದಾರೆ ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್. ನೆರೆ ಸಂತ್ರಸ್ತರ ನೆರವಿಗಾಗಿ ನಾವು ಟೊಂಕ ಕಟ್ಟಿ ನಿಲ್ಲಬೇಕಿದೆ ಎಂದು ಇಡೀ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ಗಳನ್ನು ಎಚ್ಚರಿಸಿದ್ದಾರೆ. ಅದು ಹೇಗೆ..? ಇಲ್ಲಿ ನೋಡಿ ವಿಡಿಯೋ

ಕಿಚ್ಚ ಸುದೀಪ್ ಉತ್ತರ ಕರ್ನಾಟಕದ ಜನರಿಗೆ ದೀಪವಾಗಿದ್ದಾರೆ. ಈಗ ಇದೇ ಹಾದಿಯಲ್ಲಿದ್ದಾರೆ ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್. ನೆರೆ ಸಂತ್ರಸ್ತರ ನೆರವಿಗಾಗಿ ನಾವು ಟೊಂಕ ಕಟ್ಟಿ ನಿಲ್ಲಬೇಕಿದೆ ಎಂದು ಇಡೀ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ಗಳನ್ನು ಎಚ್ಚರಿಸಿದ್ದಾರೆ. ಅದು ಹೇಗೆ..? ಇಲ್ಲಿ ನೋಡಿ ವಿಡಿಯೋ

ನೆರೆ ಸಂತ್ರಸ್ತರಿಗೆ ಕಿಚ್ಚ ನೆರವು: ಶ್ರಮಜೀವಿಗಳ ಜೊತೆ ನಿಂತ ಸುದೀಪ್

ಕರ್ನಾಟಕದ ಮಂದಿಗೆ ಇವರು ಮೂನ್ ಸ್ಟಾರ್. ಉತ್ತರ ಕರ್ನಾಟಕದ ಮಂದಿಗೆ ಅಪ್ಪು ಮೂನ್ ಸ್ಟಾರ್. ನೆರೆ ಸಂತ್ರಸ್ತರನ್ನು ನೋಡಿ ಮರುಗಿದ ನಟ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.