Asianet Suvarna News Asianet Suvarna News

ಚಿರು ಬಗ್ಗೆ ನಿರ್ಮಾಪಕ ಮುನಿರತ್ನ ಮಾತು

ಒಂದರ ಮೇಲೊಂದರಂತೆ  ಬುಲೆಟ್ ಪ್ರಕಾಶ್, ಮೈಕೆಲ್ ಈಗ ಚಿರಂಜೀವಿ ಸರ್ಜಾ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಚಿತ್ರರಂಗದ ಕುಟಂಬಕ್ಕೆ ಬಹಳ ನೋವಾಗಿದೆ. ಭಗವಂತ ಎರಡು ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ.

ಬೆಂಗಳೂರು(ಜೂ.08): ಕನ್ನಡ ಚಿತ್ರರಂಗದ ಯುವ ಪ್ರತಿಭೆ, ಶಕ್ತಿಪ್ರಸಾದ್ ಮೊಮ್ಮಗ ಚಿರಂಜೀವಿ ಸರ್ಜಾ ಅಕಾಲಿಕ ಮೃತ್ಯ ನಂಬಲಿಕ್ಕೆ ಆಗದಿರುವಂತಹ ಕಟು ಸತ್ಯ ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.

ಒಂದರ ಮೇಲೊಂದರಂತೆ  ಬುಲೆಟ್ ಪ್ರಕಾಶ್, ಮೈಕೆಲ್ ಈಗ ಚಿರಂಜೀವಿ ಸರ್ಜಾ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಚಿತ್ರರಂಗದ ಕುಟಂಬಕ್ಕೆ ಬಹಳ ನೋವಾಗಿದೆ. ಭಗವಂತ ಎರಡು ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ.

ಚಿರು ಪಾರ್ಥಿವ ಶರೀರ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಮೇಘನಾ

ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ಕಿಸಿ Chiranjeevi Sarja


 

Video Top Stories