Asianet Suvarna News Asianet Suvarna News

'ಚಂದ್ರಲೇಖ' ಸೆಟ್‌ನಲ್ಲಿ ಚಿರು ನೆನಪಿನ ಬಗ್ಗೆ ಶಾನ್ವಿ ಮಾತುಗಳಿವು

ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 

ಬೆಂಗಳೂರು (ಜೂ. 08): ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 

'ಮೊನ್ನೆ ತನಕ ಚನ್ನಾಗಿದ್ವಿ, ಈಗ ಹಿಂಗಾಯ್ತು; ಆಗಲ್ಲಪ್ಪಾ ಮೇಘನಾ ನೋಡೋಕೆ!'

ಚಂದ್ರಲೇಖ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಶಾನ್ವಿ ಶ್ರೀ ವಾಸ್ತವ್, ಚಿರು ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. 'ಸೆಟ್‌ನಲ್ಲಿದ್ದಾಗ ಅವರು ಜಾಲಿಯಾಗಿರುತ್ತಿದ್ದರು. ಕೆಲವೊಮ್ಮೆ ನನಗೆ ಸಹಾಯವನ್ನೂ ಮಾಡಿದ್ದುಂಟು. ಈಗಲೂ ಅವರು ಇಲ್ಲ ಎಂದರೆ ನಂಬಲಾಗುತ್ತಿಲ್ಲ' ಎಂದರು. 

Video Top Stories