Asianet Suvarna News Asianet Suvarna News

ಶೂಟಿಂಗ್ ಬಿಟ್ಟು ಕಾಲೇಜ್‌ಗೆ ಎಂಟ್ರಿ ಕೊಟ್ಟ ದರ್ಶನ್!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲೇಜು ಮೆಟ್ಟಿಲೇರಿದ್ದಾರೆ. ಸ್ಟುಡೆಂಟ್ಸ್ ಜೊತೆ ಮಾತುಕತೆ ನಡೆಸಿದ್ದಾರೆ. ಒಂದಷ್ಟು ಬುದ್ಧಿವಾದ ಹೇಳಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸೇರಿ ಬೆಳ್ಳಿ ಗದೆಯನ್ನು ಸನ್ಮಾನವಾಗಿ ನೀಡಿದ್ದಾರೆ. ಅದನ್ನು ದರ್ಶನ್ ವಾಪಸ್ ನೀಡಿ ಬಡ ವಿದ್ಯಾರ್ಥಿಗಳಿಗೆ ಬಳಸಿಕೊಳ್ಳಿ ಎಂದು ಸಾರ್ಥಕತೆ ಮೆರೆದಿದ್ದಾರೆ. 

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲೇಜು ಮೆಟ್ಟಿಲೇರಿದ್ದಾರೆ. ಸ್ಟುಡೆಂಟ್ಸ್ ಜೊತೆ ಮಾತುಕತೆ ನಡೆಸಿದ್ದಾರೆ. ಒಂದಷ್ಟು ಬುದ್ಧಿವಾದ ಹೇಳಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸೇರಿ ಬೆಳ್ಳಿ ಗದೆಯನ್ನು ಸನ್ಮಾನವಾಗಿ ನೀಡಿದ್ದಾರೆ. ಅದನ್ನು ದರ್ಶನ್ ವಾಪಸ್ ನೀಡಿ ಬಡ ವಿದ್ಯಾರ್ಥಿಗಳಿಗೆ ಬಳಸಿಕೊಳ್ಳಿ ಎಂದು ಸಾರ್ಥಕತೆ ಮೆರೆದಿದ್ದಾರೆ.