Asianet Suvarna News Asianet Suvarna News

ದರ್ಶನ್ ’ನಾನು ಅವ್ರ ಕಾಲ್ ಹತ್ರ ಇರ್ತೀನಿ’ ಎಂದಿದ್ದು ಯಾರಿಗೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏಕಾಏಕಿ ಸ್ಟಾರ್ ಆಗಿ ಬೆಳೆದವರಲ್ಲ. ಕ್ಯಾಮೆರಾ ಅಸಿಸ್ಟೆಂಟ್ ಆಗಿ, ಲೈಟ್ ಬಾಯ್ ಆಗಿ ಚಾಲೆಂಜಿಂಗ್ ಸ್ಟಾರ್ ವರೆಗೂ ಬೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಲೈಟ್ ಬಾಯ್ ಆಗಿದ್ದಾಗಿನ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ ದರ್ಶನ್. ನಾನು ಇವತ್ತಿಗೂ ಇವರ ಕಾಲ್ ಹತ್ರ ಇರ್ತೀನಿ ಅಂತಾರೆ. ಸುನೀಲ್ ಕುಮಾರ್ ದೇಸಾಯಿಯವರ ’ಉದ್ಘರ್ಷ’ ಸಿನಿಮಾ ಟ್ರೇಲರ್ ರಿಲೀಸ್ ಗೆ ಬಂದಾಗ ದರ್ಶನ್ ಹೀಗೆ ಹೇಳಿದ್ದಾರೆ. ಅಷ್ಟಕ್ಕೂ ಹಾಗೆ ಹೇಳಿದ್ದು ಯಾರಿಗೆ? ಇಲ್ಲಿದೆ ಕೇಳಿ. 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏಕಾಏಕಿ ಸ್ಟಾರ್ ಆಗಿ ಬೆಳೆದವರಲ್ಲ. ಕ್ಯಾಮೆರಾ ಅಸಿಸ್ಟೆಂಟ್ ಆಗಿ, ಲೈಟ್ ಬಾಯ್ ಆಗಿ ಚಾಲೆಂಜಿಂಗ್ ಸ್ಟಾರ್ ವರೆಗೂ ಬೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಲೈಟ್ ಬಾಯ್ ಆಗಿದ್ದಾಗಿನ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ ದರ್ಶನ್. ನಾನು ಇವತ್ತಿಗೂ ಇವರ ಕಾಲ್ ಹತ್ರ ಇರ್ತೀನಿ ಅಂತಾರೆ. ಸುನೀಲ್ ಕುಮಾರ್ ದೇಸಾಯಿಯವರ ’ಉದ್ಘರ್ಷ’ ಸಿನಿಮಾ ಟ್ರೇಲರ್ ರಿಲೀಸ್ ಗೆ ಬಂದಾಗ ದರ್ಶನ್ ಹೀಗೆ ಹೇಳಿದ್ದಾರೆ. ಅಷ್ಟಕ್ಕೂ ಹಾಗೆ ಹೇಳಿದ್ದು ಯಾರಿಗೆ? ಇಲ್ಲಿದೆ ಕೇಳಿ. 

Video Top Stories