Asianet Suvarna News Asianet Suvarna News

ಹಸಿದವರಿಗೆ ಆಹಾರ ನೀಡಿದ ಬಿಗ್ ಬಾಸ್ ಶೈನ್ ಶೆಟ್ಟಿ ಹೇಳಿದ್ದು ಒಂದೇ ಮಾತು!

ಬಿಗ್ ಬಾಸ್ ಶೈನ್ ಶೆಟ್ಟಿಯಿಂದ ಬಡವರಿಗೆ ಆಹಾರ/ ಲಾಕ್ ಡೌನ್ ಸಂದರ್ಭ ನೆರವಿಗೆ ಬಂದ ಕುಂದಾಪುರದ ಕುವರ/ ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ಶೆಟ್ಟಿ

ಬೆಂಗಳೂರು(ಮೇ 04) ಲಾಕ್ ಡೌನ್ ಪರಿಣಾಮ ಅದು ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಯಕರು, ಸಂಘ ಸಂಸ್ಥೆಗಳು , ಸಿನಿಮಾ ಮಂದಿ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.

ಶೈನ್ ಜತೆ ಹೋಳಿಯಲ್ಲಿ ಮಿಂದೆದ್ದ ಅನು

ಬಿಗ್ ಬಾಸ್ ಶೈನ್ ಶೆಟ್ಟಿ ಸಹ ಅಗತ್ಯವಿರುವವರಿಗೆ ಆಹಾರ ನೀಡುವ ಮಾದರಿ ಕೆಲಸ ಮಾಡಿದ್ದಾರೆ. ಆಹಾರ ನೀಡಿದ ನಂತರ ಶೆಟ್ಟರು ಏನು ಹೇಳಿದ್ದಾರೆ? 

Video Top Stories