ಹಸಿದವರಿಗೆ ಆಹಾರ ನೀಡಿದ ಬಿಗ್ ಬಾಸ್ ಶೈನ್ ಶೆಟ್ಟಿ ಹೇಳಿದ್ದು ಒಂದೇ ಮಾತು!
ಬಿಗ್ ಬಾಸ್ ಶೈನ್ ಶೆಟ್ಟಿಯಿಂದ ಬಡವರಿಗೆ ಆಹಾರ/ ಲಾಕ್ ಡೌನ್ ಸಂದರ್ಭ ನೆರವಿಗೆ ಬಂದ ಕುಂದಾಪುರದ ಕುವರ/ ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ಶೆಟ್ಟಿ
ಬೆಂಗಳೂರು(ಮೇ 04) ಲಾಕ್ ಡೌನ್ ಪರಿಣಾಮ ಅದು ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಯಕರು, ಸಂಘ ಸಂಸ್ಥೆಗಳು , ಸಿನಿಮಾ ಮಂದಿ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.
ಶೈನ್ ಜತೆ ಹೋಳಿಯಲ್ಲಿ ಮಿಂದೆದ್ದ ಅನು
ಬಿಗ್ ಬಾಸ್ ಶೈನ್ ಶೆಟ್ಟಿ ಸಹ ಅಗತ್ಯವಿರುವವರಿಗೆ ಆಹಾರ ನೀಡುವ ಮಾದರಿ ಕೆಲಸ ಮಾಡಿದ್ದಾರೆ. ಆಹಾರ ನೀಡಿದ ನಂತರ ಶೆಟ್ಟರು ಏನು ಹೇಳಿದ್ದಾರೆ?