ಸ್ಯಾಂಡಲ್ವುಡ್ ಚಿತ್ರಕ್ಕೆ ಹಿನ್ನೆಲೆ ಗಾಯಕರಾದ ಕಾಳಿ ಸ್ವಾಮೀಜಿ!
ಮಕ್ಕಳ ಚಿತ್ರವೊಂದಕ್ಕೆ ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ ಹಾಡೊಂದನ್ನು ಹಾಡಿದ್ದಾರೆ. ಭಕ್ತಿ ಗೀತೆ ಹಾಡೋ ಕಾಳಿ ಸ್ವಾಮಿಗಳ ಕಂಠಸಿರಿಯಿಂದ ಫಸ್ಟ್ ಟೈಮ್ ಸಿನಿಮಾವೊಂದಕ್ಕೆ ಹಾಡು ಹೇಳಿಸಲಾಗಿದೆ. ಪ್ರಚಂಡ ಪುಟಾಣಿಗಳು ಚಿತ್ರದ ಯಾರೋ ಯಾರೋ ಹೆತ್ತವರು ನಿಮ್ಮನ್ನ.. ಹಾಡನ್ನು ಹಾಡಿದ್ದಾರೆ. ವಿನು ಮನಸು ಸಂಗೀತದ ಈ ಗೀತೆಗೆ ಸುರೇಶ್ ಕಂಬಳಿ ಸಾಹಿತ್ಯ ರಚಿಸಿದ್ದಾರೆ. ಈ ಚಿತ್ರವನ್ನು ರಾಜೀವ್ ಕೃಷ್ಣ ನಿರ್ದೇಶಿಸಿದ್ದಾರೆ.
ಮಕ್ಕಳ ಚಿತ್ರವೊಂದಕ್ಕೆ ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ ಹಾಡೊಂದನ್ನು ಹಾಡಿದ್ದಾರೆ. ಭಕ್ತಿ ಗೀತೆ ಹಾಡೋ ಕಾಳಿ ಸ್ವಾಮಿಗಳ ಕಂಠಸಿರಿಯಿಂದ ಫಸ್ಟ್ ಟೈಮ್ ಸಿನಿಮಾವೊಂದಕ್ಕೆ ಹಾಡು ಹೇಳಿಸಲಾಗಿದೆ. ಪ್ರಚಂಡ ಪುಟಾಣಿಗಳು ಚಿತ್ರದ ಯಾರೋ ಯಾರೋ ಹೆತ್ತವರು ನಿಮ್ಮನ್ನ.. ಹಾಡನ್ನು ಹಾಡಿದ್ದಾರೆ. ವಿನು ಮನಸು ಸಂಗೀತದ ಈ ಗೀತೆಗೆ ಸುರೇಶ್ ಕಂಬಳಿ ಸಾಹಿತ್ಯ ರಚಿಸಿದ್ದಾರೆ. ಈ ಚಿತ್ರವನ್ನು ರಾಜೀವ್ ಕೃಷ್ಣ ನಿರ್ದೇಶಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suavrna Entertainment