ಅನಾಥ ವೃದ್ಧ ದಂಪತಿ ಹೊಣೆ ಹೊತ್ತ ನಟ ಸುದೀಪ್!
ಕನ್ನಡ ಚಿತ್ರರಂಗದ ಕೊಡುಗೈ ಧಾನಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾರಿಟಿ ದೊಡ್ಡಬಳ್ಳಾಪುರದಲ್ಲಿರುವ ಅನಾಥ ವೃದ್ಧ ದಂಪತಿ ಹೊಣೆ ಹೊತ್ತಿದ್ದಾರೆ. ಆಹಾರ, ಮೆಡಿಸನ್ ಹಾಗೂ ಏನೇ ಆರೋಗ್ಯ ಸಮಸ್ಯೆ ಆದರೂ ಕೊನೆ ಕ್ಷಣದವರೆಗೂ ಚಾರಿಟಿ ನೋಡಿಕೊಳ್ಳಲಿದೆ, ಎಂಬ ಭರವಸೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಕೊಡುಗೈ ಧಾನಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾರಿಟಿ ದೊಡ್ಡಬಳ್ಳಾಪುರದಲ್ಲಿರುವ ಅನಾಥ ವೃದ್ಧ ದಂಪತಿ ಹೊಣೆ ಹೊತ್ತಿದ್ದಾರೆ. ಆಹಾರ, ಮೆಡಿಸನ್ ಹಾಗೂ ಏನೇ ಆರೋಗ್ಯ ಸಮಸ್ಯೆ ಆದರೂ ಕೊನೆ ಕ್ಷಣದವರೆಗೂ ಚಾರಿಟಿ ನೋಡಿಕೊಳ್ಳಲಿದೆ, ಎಂಬ ಭರವಸೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment