Asianet Suvarna News Asianet Suvarna News

ದೇವರ ನಾಡಲ್ಲಿ ದಾಸ ; ಚಾಲುಕುಡಿ ಫಾಲ್ಸ್‌ನಲ್ಲಿ ಏನ್ಮಾಡ್ತಿದ್ದಾರೆ ದರ್ಶನ್?

ಕೇರಳ ದೇವರ ನಾಡಂತಲೇ ಹೆಸರುವಾಸಿ. ಈ ಸುಂದರ ತಾಣದ ಊರಲ್ಲಿ ರಾಜಾ ವೀರ ಮದಕರಿ ನಾಯಕ ಕಾಣಿಸಿಕೊಳ್ತಿದ್ದಾರೆ. ಯಾಕಂದ್ರೆ ಈ ನಾಯಕನಿಗಾಗಿಯೇ ಇಲ್ಲೊಂದು ಗುರುಕುಲ ನಿರ್ಮಾಣವಾಗಲಿದೆ. ಇದಕ್ಕಾಗಿಯೇ ಈಗ ಅದ್ಭುತ ಸೆಟ್ ಡಿಸೈನಿಂಗ್ ಕೆಲಸವೂ ಶುರು ಆಗಿದೆ. ಅದ್ಭುತ ಡಿಸೈನಿಂಗ್ ಆಧಾರದ ಮೇಲೆ ಕೇರಳದ ಚಾಲುಕುಡಿ ಫಾಲ್ಸ್  ಅಲ್ಲಿ ಗುರುಕುಲದ ಸೆಟ್ ನಿರ್ಮಾಣ ಆಗಲಿದೆ. ಈ ಸೆಟ್ ನಲ್ಲಿ ಚಿತ್ರೀಕರಣ ಮಾಡೋ ಮೂಲಕ ರಾಜಾ ವೀರ ಮದಕರಿ ನಾಯಕನ ಚಿತ್ರೀಕರಣದ ಕೆಲಸ  ಆರಂಭಗೊಳ್ಳಲಿದೆ. 

ಕೇರಳ ದೇವರ ನಾಡಂತಲೇ ಹೆಸರುವಾಸಿ. ಈ ಸುಂದರ ತಾಣದ ಊರಲ್ಲಿ ರಾಜಾ ವೀರ ಮದಕರಿ ನಾಯಕ ಕಾಣಿಸಿಕೊಳ್ತಿದ್ದಾರೆ. ಯಾಕಂದ್ರೆ ಈ ನಾಯಕನಿಗಾಗಿಯೇ ಇಲ್ಲೊಂದು ಗುರುಕುಲ ನಿರ್ಮಾಣವಾಗಲಿದೆ. ಇದಕ್ಕಾಗಿಯೇ ಈಗ ಅದ್ಭುತ ಸೆಟ್ ಡಿಸೈನಿಂಗ್ ಕೆಲಸವೂ ಶುರು ಆಗಿದೆ.

ಶಿವರಾಜ್‌ಕುಮಾರ್ ಜೊತೆ ಕೆಲಸ ಮಾಡಿದ್ದು ನನಗೂ, ಜಯಾಗೂ ಅದ್ಭುತ ಕ್ಷಣ: ಬಿಗ್‌ ಬಿ!

ಅದ್ಭುತ ಡಿಸೈನಿಂಗ್ ಆಧಾರದ ಮೇಲೆ ಕೇರಳದ ಚಾಲುಕುಡಿ ಫಾಲ್ಸ್  ಅಲ್ಲಿ ಗುರುಕುಲದ ಸೆಟ್ ನಿರ್ಮಾಣ ಆಗಲಿದೆ. ಈ ಸೆಟ್ ನಲ್ಲಿ ಚಿತ್ರೀಕರಣ ಮಾಡೋ ಮೂಲಕ ರಾಜಾ ವೀರ ಮದಕರಿ ನಾಯಕನ ಚಿತ್ರೀಕರಣದ ಕೆಲಸ  ಆರಂಭಗೊಳ್ಳಲಿದೆ. 

-ಸ್ಯಾಂಡಲ್‌ವುಡ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories