ಉದಯ್ ಸಮಾಧಿಗೆ ಆ್ಯಕ್ಷನ್ ಪ್ರಿನ್ಸ್ ಭೇಟಿ; ಕಾರಣ ಇಂಟರೆಸ್ಟಿಂಗ್!
ಸ್ಯಾಂಡಲ್ ವುಡ್ ಅಜಾನುಬಾಹು ಕನ್ನಡ ಸಿನಿಮಾರಂಗದ ಖಡಕ್ ವಿಲನ್ ಅಂತಾನೇ ಫೇಮಸ್ ಆಗಿದ್ದ ನಟ ಉದಯ್ ಕಣ್ಮರೆ ಆಗಿ ಮೂರು ವರ್ಷಗಳು ಕಳೆಯುತ್ತಿವೆ. ಅದೇ ನೆನಪಿನಲ್ಲಿ ಉದಯ್ ಸಂಬಂಧಿ ಐರಾ ಅನ್ನೋ ಸಿನಿಮಾ ಶುರು ಮಾಡಿದ್ದಾರೆ. ಚಿತ್ರಕ್ಕೆ ಧ್ರುವಾ ಸರ್ಜಾ ಕ್ಲಾಪ್ ಮಾಡಿದ್ದು ವಿಶೇಷ. ಇದೇ ಸಮಯದಲ್ಲಿ ಆಕ್ಷನ್ ಪ್ರಿನ್ಸ್ ತನ್ನ ಆತ್ಮೀಯ ಸ್ನೇಹಿತನ ನೆನೆದು ಬೇಸರ ಪಟ್ಟುಕೊಂಡರು.
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಇದೇ ತಿಂಗಳು ಧ್ರುವಾ ಮತ್ತು ಪ್ರೇರಣಾ ವಿವಾಹ ಜರುಗಲಿದೆ. ಆದ್ರೆ ಈ ಟೈಂ ನಲ್ಲಿ ನಟ ಧ್ರುವಾ ತನ್ನ ಗೆಳೆಯ ಉದಯ್ ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಇದೇನಪ್ಪ ಆಕ್ಷನ್ ಪ್ರಿನ್ಸ್ ಉದಯ್ ಸಮಾಧಿ ಬಳಿ ಹೋಗಿದ್ಯಾಕೆ ಅಂತೀರಾ? ಅದಕ್ಕೂ ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ.
ಸ್ಯಾಂಡಲ್ ವುಡ್ ಅಜಾನುಬಾಹು ಕನ್ನಡ ಸಿನಿಮಾರಂಗದ ಖಡಕ್ ವಿಲನ್ ಅಂತಾನೇ ಫೇಮಸ್ ಆಗಿದ್ದ ನಟ ಉದಯ್ ಕಣ್ಮರೆ ಆಗಿ ಮೂರು ವರ್ಷಗಳು ಕಳೆಯುತ್ತಿವೆ. ಅದೇ ನೆನಪಿನಲ್ಲಿ ಉದಯ್ ಸಂಬಂಧಿ ಐರಾ ಅನ್ನೋ ಸಿನಿಮಾ ಶುರು ಮಾಡಿದ್ದಾರೆ. ಚಿತ್ರಕ್ಕೆ ಧ್ರುವಾ ಸರ್ಜಾ ಕ್ಲಾಪ್ ಮಾಡಿದ್ದು ವಿಶೇಷ. ಇದೇ ಸಮಯದಲ್ಲಿ ಆಕ್ಷನ್ ಪ್ರಿನ್ಸ್ ತನ್ನ ಆತ್ಮೀಯ ಸ್ನೇಹಿತನ ನೆನೆದು ಬೇಸರ ಪಟ್ಟುಕೊಂಡರು.
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಇದೇ ತಿಂಗಳು ಧ್ರುವಾ ಮತ್ತು ಪ್ರೇರಣಾ ವಿವಾಹ ಜರುಗಲಿದೆ. ಆದ್ರೆ ಈ ಟೈಂ ನಲ್ಲಿ ನಟ ಧ್ರುವಾ ತನ್ನ ಗೆಳೆಯ ಉದಯ್ ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಇದೇನಪ್ಪ ಆಕ್ಷನ್ ಪ್ರಿನ್ಸ್ ಉದಯ್ ಸಮಾಧಿ ಬಳಿ ಹೋಗಿದ್ಯಾಕೆ ಅಂತೀರಾ? ಅದಕ್ಕೂ ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ.