Asianet Suvarna News Asianet Suvarna News

ಆನಂದ್ ಸಿಂಗ್ ಮೇಲೆ ಹಲ್ಲೆಗೆ ಗಣೇಶ್ ಜತೆ ಸಂಚು ಮಾಡಿದ್ದ ಆ ಮೂವರು!

ಬೆಂಗಳೂರು(ನ. 28) ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ರೆಸಾರ್ಟ್ ನಲ್ಲಿ ನಡೆದ ಗಲಾಟೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಮಾತನಾಡಿದ್ದಾರೆ.

ಆ ದಿನ ನಾವು, ನಮ್ಮೆಲ್ಲರ ಕಾರ್ಯಕರ್ತರು ಕಾವಲು ಕಾಯದಿದ್ದರೆ ಅಂದು ಆನಂದ್ ಸಿಂಗ್ ಕೊಲೆಯೇ ನಡೆದುಹೋಗುತ್ತಿತ್ತು ಎಂದು ಪ್ರಚಾರ ಭಾಷಣದ ವೇಳೆ ಆತಂಕಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು(ನ. 28) ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ರೆಸಾರ್ಟ್ ನಲ್ಲಿ ನಡೆದ ಗಲಾಟೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಮಾತನಾಡಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿ

ಆ ದಿನ ನಾವು, ನಮ್ಮೆಲ್ಲರ ಕಾರ್ಯಕರ್ತರು ಕಾವಲು ಕಾಯದಿದ್ದರೆ ಅಂದು ಆನಂದ್ ಸಿಂಗ್ ಕೊಲೆಯೇ ನಡೆದುಹೋಗುತ್ತಿತ್ತು ಎಂದು ಪ್ರಚಾರ ಭಾಷಣದ ವೇಳೆ ಆತಂಕಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ.