Asianet Suvarna News Asianet Suvarna News

'HDKಯದ್ದು ಭಾವನಾತ್ಮಕ ಅಳು ಅಲ್ಲ, ಅದು ಎಲೆಕ್ಷನ್ ಅಳು, ಗಿಮಿಕ್ ಅಳು'

ಬೆಂಗಳೂರು(ಡಿ. 03) ಅಳುವುದೇ ರಾಜಕಾರಣ ಆಗಿದ್ದರೆ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಅಧಿಕಾರದಲ್ಲಿ ಇದ್ದಾಗ ನಮ್ಮ ಕ್ಷೇತ್ರದಲ್ಲಿ 5 ರೂ. ಕೆಲಸವನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಮೇಲೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

ಡಿಸೆಂಬರ್ 9 ರಂದು ರಾಜಕೀಯ ಬದಲಾವಣೆ ಆಗುವುದು ನಿಶ್ಚಿತ. ಯಡಿಯೂರಪ್ಪ ಮುಂದಿನ 2.5 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಇದೇ ಸಿಹಿ ಸುದ್ದಿ ವಿಚಾರ ಕಾಂಗ್ರೆಸ ಮತ್ತು ಜೆಡಿಎಸ್ ಹೇಳುತ್ತಿದೆ ಎಂದರು.

ಬೆಂಗಳೂರು(ಡಿ. 03) ಅಳುವುದೇ ರಾಜಕಾರಣ ಆಗಿದ್ದರೆ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಅಧಿಕಾರದಲ್ಲಿ ಇದ್ದಾಗ ನಮ್ಮ ಕ್ಷೇತ್ರದಲ್ಲಿ 5 ರೂ. ಕೆಲಸವನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಮೇಲೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿಗಳು

ಡಿಸೆಂಬರ್ 9 ರಂದು ರಾಜಕೀಯ ಬದಲಾವಣೆ ಆಗುವುದು ನಿಶ್ಚಿತ. ಯಡಿಯೂರಪ್ಪ ಮುಂದಿನ 2.5 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಇದೇ ಸಿಹಿ ಸುದ್ದಿ ವಿಚಾರ ಕಾಂಗ್ರೆಸ ಮತ್ತು ಜೆಡಿಎಸ್ ಹೇಳುತ್ತಿದೆ ಎಂದರು.

Video Top Stories