Asianet Suvarna News Asianet Suvarna News

ಬಿಎಸ್‌ವೈ ಶೂ ಎತ್ತಿಟ್ಟ ಅನರ್ಹ ಶಾಸಕ ಆನಂದ್ ಸಿಂಗ್!

ಸಿಎಂ ಬಿ.ಎಸ್. ಯಡಿಯೂರಪ್ಪ, ಆನಂದ್ ಸಿಂಗ್ ಪರ ಪ್ರಚಾರಕ್ಕೆ ಸೋಮವಾರ ಹೊಸಪೇಟೆಗೆ ಭೇಟಿ ನೀಡಿದರು. ಬಿಜೆಪಿ ಮುಖಂಡ ಭರಮಲಿಂಗನಗೌಡ ಅವರ ಮನೆಗೆ ಭೇಟಿ ನೀಡಿದ ವೇಳೆ ಆನಂದಸಿಂಗ್,  ಬಿಎಸ್‌ವೈ ಅವರ ಶೂಗಳನ್ನು ಎತ್ತಿಟ್ಟ ಘಟನೆ ನಡೆದಿದೆ.
 

ಬಳ್ಳಾರಿ (ನ.25): ಉಪಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಮತಬೇಟೆ ಮುಂದುವರಿದಿದೆ. ಮಾಡು ಅಥವಾ ಮಡಿ ಎಂಬ ಧೋರಣೆಯೊಂದಿಗೆ ರಾಜಕೀಯ ನಾಯಕರು ಅಖಾಡಕ್ಕೆ ಧುಮುಕಿದ್ದಾರೆ. 

ಸಿಎಂ ಬಿ.ಎಸ್.ಯಡಿಯೂರಪ್ಪ, ಆನಂದ್ ಸಿಂಗ್ ಪರ ಪ್ರಚಾರಕ್ಕೆ ಸೋಮವಾರ ಹೊಸಪೇಟೆಗೆ ಭೇಟಿ ನೀಡಿದರು. ಬಿಜೆಪಿ ಮುಖಂಡ ಭರಮಲಿಂಗನಗೌಡ ಅವರ ಮನೆಗೆ ಭೇಟಿ ನೀಡಿದ ವೇಳೆ ಆನಂದಸಿಂಗ್, ಬಿಎಸ್‌ವೈ ಅವರ ಶೂಗಳನ್ನು ಎತ್ತಿಟ್ಟ ಘಟನೆ ನಡೆದಿದೆ.

ಅನರ್ಹ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳಿಗೆ ಡಿ.05ಕ್ಕೆ ಮತದಾನ ನಡೆಯಲಿದೆ. ಕಣದಲ್ಲಿರುವ 165 ಅಭ್ಯರ್ಥಿಗಳ ಭವಿಷ್ಯ ಡಿ. 09ಕ್ಕೆ ನಿರ್ಧಾರವಾಗಲಿದೆ.  

Video Top Stories