Asianet Suvarna News Asianet Suvarna News

ಸಿದ್ರಾಮಣ್ಣ ಅಂತಿದ್ದ ಬೊಮ್ಮಾಯಿ ಈಗ ಏಕವಚನದಲ್ಲಿಯೇ ಗುಡುಗಿದ್ದರ ಹಿಂದಿನ ಗುಟ್ಟೇನು..?

ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಮಧ್ಯೆ ಏಕವಚನ ಯುದ್ಧ...ಪರಸ್ಪರ ಏಕಚವಚನದಲ್ಲಿ ಬೈದಾಡಿಕೊಂಡ್ರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ..

ಬೆಂಗಳೂರು, (ಅ.19): ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಮಧ್ಯೆ ಏಕವಚನ ಯುದ್ಧ...ಪರಸ್ಪರ ಏಕಚವಚನದಲ್ಲಿ ಬೈದಾಡಿಕೊಂಡ್ರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ..

ಸಿಎಂ-ಮಾಜಿ ಸಿಎಂ ಟ್ವೀಟ್ ವಾರ್: ಬೊಮ್ಮಾಯಿಗೆ ಸಿದ್ದು ಗುದ್ದು

ಒಂದೇ ಗರಡಿಯ ಪೈಲ್ವಾನ್‌ಗಳು ಇದ್ದಕ್ಕಿದ್ದಂತೆಯೇ ಜಿದ್ದಿಗೆ ಬಿದ್ದವರಂತೆ ನೀನಾ? ನಾನಾ? ಅಂತ ತೊಡೆತಟ್ಟಿ ನಿಂತಿದ್ದು ಏಕೆ? ಸಿದ್ರಾಮಣ್ಣ ಅಂತಿದ್ದ ಬೊಮ್ಮಾಯಿ, ಏಕವಚನದಲ್ಲಿಯೇ ಸಿದ್ದು ವಿರುದ್ಧ ಗುಡುಗಿದ್ದರ ಹಿಂದಿನ ಗುಟ್ಟೇನು..? 

Video Top Stories