ಒಂಟಿ ಸಿದ್ದು ಜಂಟಿ ಶತ್ರು... ಇದು ರಾಜ್ಯ ರಾಜಕೀಯದಲ್ಲಿ ಶುರುವಾಗಿರುವ ಹೊಸ ಯುದ್ಧ
ಒಂಟಿ ಸಿದ್ದು ಜಂಟಿ ಶತ್ರು... ಇದು ರಾಜ್ಯ ರಾಜಕೀಯದಲ್ಲಿ ಶುರುವಾಗಿರುವ ಹೊಚ್ಚ ಹೊಸ ಯುದ್ಧ ನೀತಿ. ಆ ಯುದ್ಧದಲ್ಲಿ ಸಿದ್ದರಾಮಯ್ಯನವರು ಒಂದು ಬದಿಯಲ್ಲಿ ನಿಂತಿದ್ರೆ, ಮತ್ತೊಂದೆಡೆ ಚತುಷ್ಟಯರ ಪಡೆ ನಿಂತು ಬಿಟ್ಟಿದೆ. ಟಗರು ಬೇಟೆಗೆ ಡಿಕೆ-ಎಚ್ ಡಿಕೆ ಗೌಡ್ರು- ಬಿಎಸ್ವೈ, ಪ್ರಚಂಡ’ ವ್ಯೂಹ ಹೆಣೆದಿದ್ದಾರೆ. ಅಷ್ಟಕ್ಕೂ ಏನಿದು ಒಂಟಿ ಸಿದ್ದು ಜಂಟಿ ಶತ್ರು ರಹಸ್ಯ..? ವಿಡಿಯೋನಲ್ಲಿ ತೋರಿಸ್ತೀವಿ ನೋಡಿ.
ಬೆಂಗಳೂರು, (ನ.13): ಒಂಟಿ ಸಿದ್ದು ಜಂಟಿ ಶತ್ರು...ಇದು ರಾಜ್ಯ ರಾಜಕೀಯದಲ್ಲಿ ಶುರುವಾಗಿರುವ ಹೊಚ್ಚ ಹೊಸ ಯುದ್ಧ ನೀತಿ. ಆ ಯುದ್ಧದಲ್ಲಿ ಸಿದ್ದರಾಮಯ್ಯನವರು ಒಂದು ಬದಿಯಲ್ಲಿ ನಿಂತಿದ್ರೆ, ಮತ್ತೊಂದೆಡೆ ಚತುಷ್ಟಯರ ಪಡೆ ನಿಂತು ಬಿಟ್ಟಿದೆ.
ಬೈ ಎಲೆಕ್ಷನ್: ಸಿದ್ದು ವಿರುದ್ಧ ತಂತ್ರ ರೂಪಿಸಿದ್ದ ಡಿಕೆಶಿಗೆ ಆರಂಭದಲ್ಲಿಯೇ ವಿಘ್ನ
ಟಗರು ಬೇಟೆಗೆ ಡಿಕೆ-ಎಚ್ ಡಿಕೆ ಗೌಡ್ರು- ಬಿಎಸ್ವೈ, ಪ್ರಚಂಡ’ ವ್ಯೂಹ ಹೆಣೆದಿದ್ದಾರೆ. ಅಷ್ಟಕ್ಕೂ ಏನಿದು ಒಂಟಿ ಸಿದ್ದು ಜಂಟಿ ಶತ್ರು ರಹಸ್ಯ..? ವಿಡಿಯೋನಲ್ಲಿ ತೋರಿಸ್ತೀವಿ ನೋಡಿ.