ಹುಲಿ ಬಾಯಿಗೆ ತಲೆ ಕೊಟ್ಟರು! ಈ ನಾಯಕರ ಕತೆ ಯಾರಿಗೂ ಬೇಡ...
ಜನರ ಕತೆ ಯಾರಿಗೂ ಬೇಡ/ ಮುಗಿಯದ ಸಂಪುಟ ಸಂಕಟ/ ಈ ಸಂಕಟಕ್ಕೆ ಯಾರು ಕಾರಣ/ ಅನರ್ಹ ಪಟ್ಟದಿಂದ ಅತಂತ್ರ ಪಟ್ಟಕ್ಕೆ
ಬೆಂಗಳೂರು(ಫೆ. 04) ಫೆಬ್ರವರಿ 6ನೇ ತಾರೀಕಿಗೆ ಸಚಿವ ಸಂಪುಟ ವಿಸ್ತರಣೆ ಫಿಕ್ಸ್ ಎಂದು ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಸಚಿವರಾಗುವ ಖುಷಿಯಲ್ಲಿ ಮಿತ್ರ ಮಂಡಳಿಯ ಕೆಲವರಿದ್ದರೆ 7 ಜನರ ಸಂಕಟ ಮಾತ್ರ ಯಾರಿಗೂ ಹೇಳತೀರದು.
ಕೊಟ್ಟರೆ ಈ ಖಾತೆ ಕಕೊಡಿ..ಇಲ್ಲಾ ಬೇಡವೇ ಬೇಡ
ಜನ ಯಾರು? ಅವರು ಈ ಪರಿಸ್ಥಿತಿಗೆ ಬರಲು ಕಾರಣ ಏನು ಎಲ್ಲವನ್ನು ವಿವರವಾಗಿ ಹೇಳುತ್ತೇವೆ ಕೇಳಿ...