ಸವಾಲು, ಸೇಡು, ಶಪಥ: ಕರ್ನಾಟಕ ರಾಜಕೀಯದ ಚಕ್ರವ್ಯೂಹವಿದು...
ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನ. ಡಿ.5ರಂದು ನಡೆಯುವ ಚುನಾವಣೆಯಲ್ಲಿ ಬೆಳಗಾವಿಯೇ ಸೆಂಟರ್ ಆಫ್ ದಿ ಆಟ್ರ್ಯಾಕ್ಷನ್. ಸವಾಲು, ಸೇಡು, ಶಪಥವೇ ಮೇಲುಗೈ ಸಾಧಿಸಿರುವ ಈ ಯುದ್ಧದಲ್ಲಿ ಒಬ್ಬೊಬ್ಬರದ್ದು ಒಂದೊಂದು ಗುರಿ. ಒಬ್ಬರಿಗೆ ಸರಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ಮತ್ತೊಬ್ಬರಿಗೆ ಸರಕಾರವನ್ನು ಬೀಳಿಸುವುದೇ ಗುರಿ. ಒಟ್ಟಿನಲ್ಲಿ ಅಣ್ಣ ತಮ್ಮಂದಿರು ಕಣದಲ್ಲಿರುವ ಬೆಳಗಾವಿ ಹಾಗೂ ರಾಜ್ಯ ರಾಜಕೀಯದ ಝಲಕ್ ಇದು.
ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನ. ಡಿ.5ರಂದು ನಡೆಯುವ ಚುನಾವಣೆಯಲ್ಲಿ ಬೆಳಗಾವಿಯೇ ಸೆಂಟರ್ ಆಫ್ ದಿ ಆಟ್ರ್ಯಾಕ್ಷನ್. ಸವಾಲು, ಸೇಡು, ಶಪಥವೇ ಮೇಲುಗೈ ಸಾಧಿಸಿರುವ ಈ ಯುದ್ಧದಲ್ಲಿ ಒಬ್ಬೊಬ್ಬರದ್ದು ಒಂದೊಂದು ಗುರಿ. ಒಬ್ಬರಿಗೆ ಸರಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ಮತ್ತೊಬ್ಬರಿಗೆ ಸರಕಾರವನ್ನು ಬೀಳಿಸುವುದೇ ಗುರಿ. ಒಟ್ಟಿನಲ್ಲಿ ಅಣ್ಣ ತಮ್ಮಂದಿರು ಕಣದಲ್ಲಿರುವ ಬೆಳಗಾವಿ ಹಾಗೂ ರಾಜ್ಯ ರಾಜಕೀಯದ ಝಲಕ್ ಇದು.