Asianet Suvarna News Asianet Suvarna News

ಕ್ಷಿಪ್ರಕ್ರಾಂತಿ ವೀರರಿಗೆ ಅಮಿತ್ ಶಾ ಅಭಯ.. ಸಂಪುಟ ವಿಸ್ತರಣೆ ಫಿಕ್ಸ್..!

ಮುಖ್ಯಮಂತ್ರಿ ಯಡಿಯೂರಪ್ಪನವರಿಗೀಗ ಸಂಪುಟ ವಿಸ್ತರಣೆಯದ್ದೇ ಚಿಂತೆ.. ಕೂತರೂ ನಿಂತರೂ ಅದೇ ಯೋಚನೆ.. ಕ್ಷಿಪ್ರಕ್ರಾಂತಿ ವೀರರನ್ನು ಮಂತ್ರಿ ಮಾಡ್ಬೇಕು, ಆ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಬೇಕು... ಇದು ರಾಜಾಹುಲಿ ಲೆಕ್ಕಾಚಾರ. ಆದ್ರೆ ಅದಕ್ಕೆ ಹೈಕಮಾಂಡ್ ಅಸ್ತು ಅನ್ಬೇಕಲ್ವಾ..? ಹೌದು. ಸಂಪುಟ ವಿಸ್ತರಣೆಗೆ ಸೆಂಟ್ರಲ್ ಹೋಮ್ ಮಿನಿಸ್ಟರ್ ಅಮಿತ್ ಶಾ ಅಪ್ಪಣೆ ಬೇಕೇಬೇಕು. ಶನಿವಾರ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರೊಂದಿಗೆ ಈ ಬಗ್ಗೆ ವಿಮಾನದಲ್ಲೇ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. 

ಬೆಂಗಳೂರು, (ಜ.19): ಮುಖ್ಯಮಂತ್ರಿ ಯಡಿಯೂರಪ್ಪನವರಿಗೀಗ ಸಂಪುಟ ವಿಸ್ತರಣೆಯದ್ದೇ ಚಿಂತೆ.. ಕೂತರೂ ನಿಂತರೂ ಅದೇ ಯೋಚನೆ.. ಕ್ಷಿಪ್ರಕ್ರಾಂತಿ ವೀರರನ್ನು ಮಂತ್ರಿ ಮಾಡ್ಬೇಕು, ಆ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಬೇಕು... ಇದು ರಾಜಾಹುಲಿ ಲೆಕ್ಕಾಚಾರ.

ಫ್ಲೈಟ್‌ನಲ್ಲೇ ಕ್ಯಾಬಿನೆಟ್ ಸರ್ಕಸ್: ಸಂಪುಟ ವಿಸ್ತರಣೆಗೆ ಶಾ ಗ್ರೀನ್ ಸಿಗ್ನಲ್..! 

 ಆದ್ರೆ ಅದಕ್ಕೆ ಹೈಕಮಾಂಡ್ ಅಸ್ತು ಅನ್ಬೇಕಲ್ವಾ..? ಹೌದು. ಸಂಪುಟ ವಿಸ್ತರಣೆಗೆ ಸೆಂಟ್ರಲ್ ಹೋಮ್ ಮಿನಿಸ್ಟರ್ ಅಮಿತ್ ಶಾ ಅಪ್ಪಣೆ ಬೇಕೇಬೇಕು. ಶನಿವಾರ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರೊಂದಿಗೆ ಈ ಬಗ್ಗೆ ವಿಮಾನದಲ್ಲೇ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. 

ಒಂದೇ ವಿಮಾನದಲ್ಲಿ ಅಮಿತ್ ಶಾ-ಬಿಎಸ್'ವೈ. ಬಗೆ ಹರಿಯಿತಾ ಸಂಪುಟ ಸಂಕಟ..? ಕೊಟ್ಟ ಮಾತಿಗೆ ತಪ್ಪಲಾರೆ. ರಾಜಾಹುಲಿ ಶಪಥಕ್ಕೆ ಶಾ ಹೇಳಿದ್ದೇನು..? ಗೆದ್ದವರು.. ಸೋತವರು... ಸಿಎಂ ಪಟ್ಟ ಕಟ್ಟಿದವರ ಋಣ ತೀರಿಸ್ತಾರಾ ಬಿಎಸ್'ವೈ..? ಇದೇ ಇವತ್ತಿನ ಸುವರ್ಣ ಸ್ಪೆಷಲ್,

Video Top Stories