Asianet Suvarna News Asianet Suvarna News

ಬೆಂಗಳೂರು ಗಲಭೆಗೆ ತಲೆಕೆಟ್ಟವರು ಕಾರಣ, ಪತ್ರದಲ್ಲಿ ತಿಳಿಸಿದ ಸಿದ್ದರಾಮಯ್ಯ!

ಬೆಂಗಳೂರು ಗಲಭೆಗೆ ತಲೆಕೆಟ್ಟ ಹುಡುಗರೆ ಕಾರಣ/ ಒಬ್ಬರು ಅಮಾಯಕರು ಎಂದರೆ, ಇನ್ನೊಬ್ಬರು ಧರ್ಮರಕ್ಷಕರು ಅಂತಾರೆ/ ಹಾಗಾದರೆ ಮತಾಂಧ ದೋಬಿಕೋರರು ಯಾರು?

ಬೆಂಗಳೂರು(ಆ. 20) ಮತಾಂಧ ದೋಬಿಕೋರರಿಗೆ ತಲೆ ಕೆಟ್ಟವರು ಎಂಬ ಶಬ್ದವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಳಸುತ್ತಾರೆ. ಯಾಕೆ ಕ್ಲೀನ್ ಚಿಟ್ ಕೊಡುವ ಅವಸರವೆ?

ಪೊಲೀಸ್ ಕಮಿಷನರ್ ವಿರುದ್ಧ ಡಿಕೆಶಿ ಗುಡುಗು

ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪತ್ರವೊಂದನ್ನು ಬರೆಯುತ್ತಾರೆ. ಅದರಲ್ಲಿ ಅನೇಕ ಅಂಶಗಳನ್ನು ಉಲ್ಲೇಖ ಮಾಡುತ್ತಾರೆ.