Asianet Suvarna News Asianet Suvarna News

ಈ ಹುದ್ದೆಗಾಗಿ ಸಿಎಂ ಬಳಿ ಪಟ್ಟು! ಶ್ರೀರಾಮುಲು ಡಬಲ್ ಡಿಮ್ಯಾಂಡ್ ಫಲ ಕೊಡುತ್ತಾ..?

ಸಂಪುಟ ವಿಸ್ತರಣೆ ಮಾತು ಕೇಳುತ್ತಿದ್ದಂತೆ ಸಚಿವಾಕಾಂಕ್ಷಿಗಳು active ಆಗಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಶತಾಯಗತಾಯ ಮಂತ್ರಿ ಸ್ಥಾನ ಪಡೆಯಲು ಯತ್ನಿಸಿದ್ದಾರೆ. 2 ದಿನಗಳಿಂದ ಸಿಎಂ ಸಂಪರ್ಕದಲ್ಲಿದ್ದು, ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು (ಜ. 06): ಸಂಪುಟ ವಿಸ್ತರಣೆ ಮಾತು ಕೇಳುತ್ತಿದ್ದಂತೆ ಸಚಿವಾಕಾಂಕ್ಷಿಗಳು active ಆಗಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಶತಾಯಗತಾಯ ಮಂತ್ರಿ ಸ್ಥಾನ ಪಡೆಯಲು ಯತ್ನಿಸಿದ್ದಾರೆ. 2 ದಿನಗಳಿಂದ ಸಿಎಂ ಸಂಪರ್ಕದಲ್ಲಿದ್ದು, ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ನಿರೀಕ್ಷೆಯಲ್ಲಿದ್ದ ಸಚಿವಾಕಾಂಕಷಿಗಳಿಗೆ ಬಿಸ್‌ವೈ ಬಿಗ್ ಶಾಕ್!

ಡಿಸಿಎಂ ಸ್ಥಾನ ಕೊಡಿ, ಇಲ್ಲಾಂದ್ರೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕೊಡಿ ಎಂದು ಡಬಲ್ ಡಿಮ್ಯಾಂಡ್ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಬಳ್ಳಾರಿ ವಿಭಜನೆಗೆ ಒಪ್ಪಿಗೆ ನೀಡಿದ್ದರು. 3 ಬಾರಿ ಸಚಿವರಾಗಿದ್ದರೂ, ಬಳ್ಳಾರಿ ಉಸ್ತುವಾರಿ ಸಿಕ್ಕಿಲ್ಲ. ಈ ಬಾರಿ ಉಸ್ತುವಾರಿ ಬೇಕೇಬೇಕೆಂದು ಪಟ್ಟು ಹಿಡಿದಿದ್ದಾರೆ. 

Video Top Stories