Asianet Suvarna News Asianet Suvarna News

ಸದ್ದು ಮಾಡುತ್ತಿದೆ ಸಿದ್ದು ವರಸೆ:ಹಳೆ ಸೂತ್ರ..ಹೊಸ ತಂತ್ರ..ಸಿದ್ದರಾಮಯ್ಯ ಪ್ಲಾನ್ ಏನು?

ಭಾರತ್ ಜೋಡೋ  ಬೆನ್ನಲ್ಲೇ ಮತ್ತೊಂದು ಯಾತ್ರೆಗೆ ಸಿದ್ಧತೆ! ಸಿದ್ದರಾಮಯ್ಯ ರಥಯಾತ್ರೆ ಡಿಕೆ ಪಾದಯಾತ್ರೆಗೆ ಟಕ್ಕರ್  ಕೊಡುತ್ತಾ..?ಹಳೆ ಸೂತ್ರ.. ಹೊಸ ತಂತ್ರ.. ಸಿದ್ದರಾಮಯ್ಯ ಪ್ಲಾನ್ ಏನು..?  3 ತಿಂಗಳು.. 224 ಕ್ಷೇತ್ರ.. ಏನಿದರ ರಹಸ್ಯ..?

ಬೆಂಗಳೂರು, (ಸೆಪ್ಟೆಂಬರ್. 19): ಇನ್ನೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹೊರಟಿರೋ ಭಾರತ್ ಜೋಡೋ ಯಾತ್ರೆನೇ ಮುಗಿದಿಲ್ಲ.. ಆಗಲೇ ಶುರುವಾಗ್ತಿದೆ ಸಿದ್ದರಾಮಯ್ಯ ಶಿಕಾರಿ.. 3 ತಿಂಗಳು.. 224 ಕ್ಷೇತ್ರ,.. 23 ವರ್ಷಗಳ ಬಳಿಕ ಮತ್ತೆ ಮೊಳಗಿತಾ ಪಾಂಚಜನ್ಯ..?

Karnataka Politics-ಜ್ವಾಲಾಮುಖಿಯಂತೆ ಸ್ಫೋಟಿಸ್ತಾ 'ಕೈ' ಕೋಟೆಯ ಅಂತರ್ಯುದ್ಧ

 ಸಿದ್ದರಾಮಯ್ಯ ನಡೆಸಲಿರೋ ಈ  ರಥಯಾತ್ರೆ ಡಿಕೆ ಪಾದಯಾತ್ರೆಗೆ ಟಕ್ಕರ್  ಕೊಡುತ್ತಾ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ರಾಮನ ಕೈಲಿ ಕೃಷ್ಣನ ಪಾಂಚಜನ್ಯ..

Video Top Stories