Asianet Suvarna News Asianet Suvarna News

'ಹಿಂದ' ಹೋರಾಟ ನಡೆಯುವ ಬಗ್ಗೆ ಸಿದ್ದು ಸ್ಪಷ್ಟನೆ, ಉಲ್ಟಾ ಹೊಡೆದ ಲೆಕ್ಕಾಚಾರ..!

ರಾಜ್ಯ ರಾಜಕಾರಣದಲ್ಲಿ 'ಹಿಂದ' ಸಮಾವೇಶ ಭಾರೀ ಸಂಚಲನ ಉಂಟು ಮಾಡಿದೆ. ಈಗಾಗಲೇ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತ ನಾಯಕರೊಂದಿಗೆ ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

 

ಬೆಂಗಳೂರು (ಫೆ. 11): ರಾಜ್ಯ ರಾಜಕಾರಣದಲ್ಲಿ 'ಹಿಂದ' ಸಮಾವೇಶ ಭಾರೀ ಸಂಚಲನ ಉಂಟು ಮಾಡಿದೆ. ಈಗಾಗಲೇ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತ ನಾಯಕರೊಂದಿಗೆ ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

ಮತ್ತೆ ಶಾಂತಿವನದತ್ತ ಸಿದ್ದರಾಮಯ್ಯ, 'ಹಿಂದ' ಸಮಾವೇಷದ ರಣತಂತ್ರ.?

ಇನ್ನೊಂದು ಕಡೆ, 'ಹಿಂದ' ಸಮಾವೇಶ ನಡೆಸುವುದಿಲ್ಲ. ಕಾಂಗ್ರೆಸ್ ಯಾವತ್ತಿದ್ರೂ ಹಿಂದುಳಿದವರ ಪರವೇ ಇರುತ್ತದೆ. ಯಾವುದೇ ಹೋರಾಟದ ಅಗತ್ಯ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.