Asianet Suvarna News Asianet Suvarna News

'ಮುಜುಗರ ತರುವ ಕೆಲಸ ಆಗುತ್ತಿದ್ದು ಎಲ್ಲದಕ್ಕೂ ಉತ್ತರ ಸಿಗುತ್ತದೆ'

ಯತ್ನಾಳ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ/ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳು ಆಗುತ್ತಿವೆ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡಲಾಗುತ್ತದೆ/  ಚಿಕ್ಕಮಗಳೂರಿನವರೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿದ್ದಾರೆ ಉತ್ತರ ಕೊಡುತ್ತಾರೆ 

ಚಿಕ್ಕಮಗಳೂರು( ಏ. 08)  ಯಡಿಯೂರಪ್ಪ ನನ್ನ ತಂದೆ, ವಿಜಯೇಂದ್ರ ತಮ್ಮನೇ ಇರಬಹುದು . ಅವರು ಅವರದ್ದೇ ಆದಂತ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಅಲ್ಲದಿದ್ರು ಪಕ್ಷಕ್ಕೆ ಮುಜುಗರದ ಕೆಲಸ ಆಗುತ್ತಿದೆ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ ಸಮಯ ಬಂದಾಗ ಉತ್ತರ ಕೊಡೋರು ಕೊಡ್ತಾರೆ ಹೀಗೆ ಹೇಳಿದ್ದು ಸಂಸದ ಬಿವೈ ರಾಘವೇಂದ್ರ.

'ಗುರು-ಶಿಷ್ಯರ ಕಾಳಗ ಎಲ್ಲಿಗೆ ಬಂತು'

ರಾಜ್ಯದ ಜನರು ಪ್ರಜ್ಞಾವಂತರಿದ್ದಾರೆ. ಒಳ್ಳೆ ಕಾರ್ಯಕ್ರಮ ನೀಡುತ್ತಿರುವ ಸರ್ಕಾರದೊಂದಿಗೆ ಸದಾ ಇರುತ್ತಾರೆ ಎಂದರು.  ಚಿಕ್ಕಮಗಳೂರಿನವರೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿದ್ದಾರೆ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

Video Top Stories