Asianet Suvarna News Asianet Suvarna News

'ಕಾಂಗ್ರೆಸ್‌ನಲ್ಲಿ ಪ್ರಶ್ನೆ ಮಾಡುವ ಸ್ಥಿತಿ ಬಂದಿದ್ದು ಒಳ್ಳೆಯದು'

ಇಂದು (ಸೋಮವಾರ) ಕಾಂಗ್ರೆಸ್‌ನಲ್ಲಿ ನಡೆದ ನಾಯಕತ್ವ ಹೈಡ್ರಾಮ ಬಟಾಬಯಲಾಗಿದ್ದು, ಕೆಲವರು ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, (ಆ.24): ಇಂದು (ಸೋಮವಾರ) ಕಾಂಗ್ರೆಸ್‌ನಲ್ಲಿ ನಡೆದ ನಾಯಕತ್ವ ಹೈಡ್ರಾಮ ಬಟಾಬಯಲಾಗಿದ್ದು, ಕೆಲವರು ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ಗೆ ಹೊಸ ನಾಯಕತ್ವ ಹೈಡ್ರಾಮಕ್ಕೆ ತೆರೆ: ಅಂತಿಮವಾಗಿ CWC ಸಭೆಯಲ್ಲಿ ಮಹತ್ವದ ತೀರ್ಮಾನ

ಕಾಂಗ್ರೆಸ್‌ನಲ್ಲಿ ಪ್ರಶ್ನೆ ಮಾಡುವ ಬಂದಿದ್ದು ಒಳ್ಳೆಯದು ಎಂದು ಒಬ್ಬರು ಲೇವರಿ ಮಾಡಿದ್ದಾರೆ. 

Video Top Stories