Asianet Suvarna News Asianet Suvarna News

ಮೈತ್ರಿ ಸರ್ಕಾರ ಪತನದಲ್ಲಿ ಆನಂದ ಸಿಂಗ್ ಪಾತ್ರ ದೊಡ್ಡದು: ರೇಣುಕಾಚಾರ್ಯ

* ತಮ್ಮಿಷ್ಟದ ಖಾತೆ ಸಿಗದಿದ್ದಕ್ಕೆ ಆನಂದ ಸಿಂಗ್‌ಗೆ ನೋವಾಗಿದೆ
* ನಾನೂ ರಾಜೂಗೌಡ ಆನಂದ ಸಿಂಗ್‌ ಜೊತೆ ಮಾತನಾಡುತ್ತೇವೆ
*  ಬಿಎಸ್ವೈ, ಬೊಮ್ಮಾಯಿ ಎಲ್ಲರೂ ಸಿಂಗ್ ಅವರನ್ನ ಸಮಾಧಾನಪಡಿಸ್ತಾರೆ 
 

ದೆಹಲಿ(ಆ.11): ಸಚಿವ ಆನಂದ ಸಿಂಗ್‌ ರಾಜೀನಾಮೆ ಕೊಡುವುದು ಬೇಡ, ಮೈತ್ರಿ ಸರ್ಕಾರ ಪತನದಲ್ಲಿ ಆನಂದ ಸಿಂಗ್ ಪಾತ್ರ ದೊಡ್ಡದು ಅಂತ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ತಮ್ಮಿಷ್ಟದ ಖಾತೆ ಸಿಗದಿದ್ದಕ್ಕೆ ನೋವಾಗಿದೆ. ನಾನೂ ರಾಜೂಗೌಡ ಆನಂದ ಸಿಂಗ್‌ ಜೊತೆ ಮಾತನಾಡುತ್ತೇವೆ. ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಎಲ್ಲರೂ ಅವರನ್ನ ಸಮಾಧಾನಪಡಿಸುತ್ತಾರೆ ಎಂಬ ವಿಶ್ವಾವನ್ನ ವ್ಯಕ್ತಪಡಿಸಿದ್ದಾರೆ.  

Video Top Stories