ಕೆಪಿಸಿಸಿ ಅಧ್ಯಕ್ಷರ ನೇಮಕ ಅತಂತ್ರ; ವಿಳಂಬಕ್ಕೆ ಕಾರಣ ಈ ಸೂತ್ರ!
ಒಂದು ಕಡೆ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ, ಮತ್ತೊಂದು ಕಡೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ನೇಮಕ; ಇವತ್ತಾಗುತ್ತೆ ನಾಳೆಯಾಗುತ್ತೆ ಎಂದು ಕಾದು ಕೂತವರಿಗೆ ನಿರಾಶೆ ಬಿಟ್ಟು ಬೇರೆನೂ ಸಿಕ್ಕಿಲ್ಲ.
ಬೆಂಗಳೂರು (ಜ.27): ರಾಜ್ಯ ರಾಜಕೀಯದಲ್ಲಿ ಅತೀ ಹೆಚ್ಚು ಚರ್ಚೆಯಾಗುತ್ತಿರುವ 2 ವಿಷಯಗಳೆಂದರೆ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ನೇಮಕ.
ಇವತ್ತಾಗುತ್ತೆ ನಾಳೆಯಾಗುತ್ತೆ ಎಂದು ಕಾದು ಕೂತವರಿಗೆ ನಿರಾಶೆ ಬಿಟ್ಟು ಈವರೆಗೆ ಬೇರೇನೂ ಸಿಕ್ಕಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗೋದಕ್ಕೆ ಕಾರಣ ಏನು? ಇಲ್ಲಿದೆ ಇನ್ಸೈಡ್ ಸ್ಟೋರಿ...
ಇದನ್ನೂ ನೋಡಿ: ಡಿಕೆಶಿ ಕೆಡವಲು ಸಿದ್ದು- ಖರ್ಗೆ ರಣತಂತ್ರ?...
"