ಕಾರು ಬಿಟ್ಟು ಬಸ್ಸಲ್ಲಿ ವಾಪಾಸು; ಬಿಜೆಪಿಯಲ್ಲಿ ಮತ್ತೆ ತ್ಯಾಗದ ಮಾತು!
ಕಗ್ಗಂಟಾಗಿರುವ ಸಚಿವ ಸಂಪುಟ ವಿಸ್ತರಣೆ; ಸಚಿವ ಜೆ.ಸಿ. ಮಾಧುಸ್ವಾಮಿ ಬಳಿಕ ಈಗ ಡಿಸಿಎಂ ಸರದಿ; ಪಕ್ಷ ಹೇಳಿದ್ರೆ ಯಾವ ತ್ಯಾಗಕ್ಕೂ ಸಿದ್ಧ ಎಂದ ಕಾರಜೊಳ
ಬೆಂಗಳೂರು (ಜ.28); ಸಚಿವ ಸಂಪುಟ ವಿಸ್ತರಣೆ ಚರ್ಚೆ ಅಂತಿಮ ಹಂತದಲ್ಲಿದೆ. ಯಾರನ್ನು ಹಿಡಿಬೇಕು, ಯಾರನ್ನು ಬಿಡ್ಬೇಕು ಎಂಬ ಚರ್ಚೆ ಭರದಿಂದ ಸಾಗಿದೆ.
ಜೆ.ಸಿ. ಮಾಧುಸ್ವಾಮಿ ಸಚಿವ ಸ್ಥಾನ ಬಿಡಲು ಸಿದ್ಧ ಎಂದು ಹೇಳಿ, ಬಳಿಕ U-ಟರ್ನ್ ತೆಗೆದುಕೊಂಡದ್ದಾಯ್ತು. ಈಗ ಮತ್ತೊಬ್ಬರ ಸರದಿ. ಪಕ್ಷ ಹೇಳಿದ್ರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ಡಿಸಿಎಂ ಹೇಳಿದ್ದಾರೆ. ಇಲ್ಲಿದೆ ಡೀಟೆಲ್ಸ್...
ಇದನ್ನೂ ನೋಡಿ | ಎರಡೆರಡು ಸಂಕಟ: ಸೈಲೆಂಟ್ ಮೂಡ್ಗೆ ಜಾರಿದ ರಾಜಾಹುಲಿ
"