Asianet Suvarna News Asianet Suvarna News

ಆ ಯಮ್ಮನ್ನ ಕರೆದಿದ್ರೆ ನನ್ ಮಕ್ಳು ಹಾಳಾಗ್ಲಿ ಹೋಗ್ಲಿ!

ತಮ್ಮನ್ನು ಬಿಜೆಪಿಗೆ ಬರುವಂತೆ ರಮೇಶ್ ಜಾರಕಿಹೋಳಿ ಆಮೀಷವೊಡ್ಡಿದ್ದರು ಎಂಬ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ರಮೇಶ್ ಜಾರಕಿಹೋಳಿ, ಹೆಬ್ಬಾಳ್ಕರ್ ಆರೋಪದಲ್ಲಿ ನಿಜಾಂಶವಿದ್ದರೆ ನನ್ನ ಇಬ್ಬರೂ ಮಕ್ಕಳು ಹಾಳಾಗಿ ಹೋಗಲಿ ಎಂದು ಹೇಳಿದ್ದಾರೆ.

ಗೋಕಾಕ್(ನ.30): ತಮ್ಮನ್ನು ಬಿಜೆಪಿಗೆ ಬರುವಂತೆ ರಮೇಶ್ ಜಾರಕಿಹೋಳಿ ಆಮೀಷವೊಡ್ಡಿದ್ದರು ಎಂಬ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ರಮೇಶ್ ಜಾರಕಿಹೋಳಿ, ಹೆಬ್ಬಾಳ್ಕರ್ ಆರೋಪದಲ್ಲಿ ನಿಜಾಂಶವಿದ್ದರೆ ನನ್ನ ಇಬ್ಬರೂ ಮಕ್ಕಳು ಹಾಳಾಗಿ ಹೋಗಲಿ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರ ಸಭೆ ನಡೆಸಿದ ರಮೇಶ್, ನಾನು ಸಭೆ ಕರೆದು ಯಾರನ್ನೂ ಬಿಜೆಪಿಗೆ ಬರುವಂತೆ ಆಹ್ವಾನಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..