Asianet Suvarna News Asianet Suvarna News

ರಮೇಶ್‌ ಜಾರಕಿಹೊಳಿ Vs ಬಿಜೆಪಿ ನಾಯಕರು: ಹೈಕಮಾಂಡ್‌ಗೆ ತಲೆನೋವಾದ ಸಾಹುಕಾರ ನಡೆ!

ಬೆಳಗಾವಿಯಲ್ಲಿ ಮೂಲ v/s ವಲಸಿಗ ಫೈಟ್‌ ಜೋರಾಗ್ತಿದ್ದು, ರಮೇಶ್‌ ಜಾರಕಿಹೊಳಿ ಹಾಗೂ ಇತರೆ ಬಿಜೆಪಿ ನಾಯಕರ ಮಧ್ಯೆ ಬಣ ಬಡಿದಾಟ ನಡೆಯುತ್ತಿದೆ.

ಬೆಳಗಾವಿಯಲ್ಲಿ ಮೂಲ v/s ವಲಸಿಗ ಫೈಟ್‌ ಜೋರಾಗ್ತಿದ್ದು, ರಮೇಶ್‌ ಜಾರಕಿಹೊಳಿ ಹಾಗೂ ಇತರೆ ಬಿಜೆಪಿ ನಾಯಕರ ಮಧ್ಯೆ ಬಣ ಬಡಿದಾಟ ನಡೆಯುತ್ತಿದೆ. ಬೆಳಗಾವಿ ನಾಯಕರ ಈ ಸಮರ ಹೈಕಮಾಂಡ್‌ಗೆ ತಲೆನೋವಾಗಿದೆ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆಗೆ ಮತ್ತೆ ರಮೇಶ್‌ ಜಾರಕಿಹೊಳಿ ಸಕ್ರಿಯರಾಗಿದ್ದು, ದೆಹಲಿಯಲ್ಲಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿಯಾಗಿದ್ದಾರೆ.