Asianet Suvarna News Asianet Suvarna News

ಗಲಭೆಗಳಲ್ಲಿ ಆರ್‌ಎಸ್‌ಎಸ್‌ ಪಾತ್ರ: ಸಿದ್ದರಾಮಯ್ಯಗೆ ಕಟೀಲ್ ಸವಾಲ್

ರಾಜ್ಯದಲ್ಲಿ ನಡೆದ ಯಾವುದೇ ಗಲಭೆಯಲ್ಲಿ ಆರ್‌ಎಸ್‌ ಎಸ್‌ ಪಾತ್ರವಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಆ.22): ರಾಜ್ಯದಲ್ಲಿ ನಡೆದ ಯಾವುದೇ ಗಲಭೆಯಲ್ಲಿ ಆರ್‌ಎಸ್‌ ಎಸ್‌ ಪಾತ್ರವಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಹಲವು ಗಲಭೆಗಳು ನಡೆದಿದ್ದು, ಪರಸ್ಪರ ಆರೋಪಪ್ರತ್ಯಾರೋಗಳು ಕೇಳಿ ಬಂದಿದ್ದವು.

Video Top Stories