Asianet Suvarna News Asianet Suvarna News

ಬಂಡೆ ಒಡೆದರೆ ಕಲಾಕೃತಿ, ಪೂಜಿಸಿದರೆ ಸಂಸ್ಕೃತಿ: ಡಿಕೆಶಿ ಹೊಡೆದರು ಬಟ್ಟೆ ಸುತ್ತಿ!

ಮೊದಲಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ನೇರ-ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಆದ್ರೆ, ಡಿಕೆ ಶಿವಕುಮಾರ್ ಮಾತ್ರ ತಮ್ಮ ಸುದ್ದಿಗೋಷ್ಠಿ ಮುಗಿಯುವವರೆಗೂ ನೇರವಾಗಿ ಯಾರ ವಿರುದ್ಧವೂ ಮಾತನಾಡಿದೇ ಭಾವನಾತ್ಮಕವಾಗಿ ಮಾತನಾಡಿದರು.

 ಈ ಭಾವನಾತ್ಮಕ ಮಾತಿನಲ್ಲಿ ಡಿಕೆಶಿ ಏನು ಹೇಳ್ಬೇಕು..? ಯಾರಿಗೆ ಹೇಳ್ಬೇಕು..? ಅಂದುಕೊಂಡಿದ್ದರೋ ಅದನೆಲ್ಲ ಸಾಫ್ಟ್ ಆಗಿಯೇ ಹೇಳಿದರು. ಹಾಗಾದ್ರೆ ಡಿಕೆಶಿ ಎಮೋಶನಲ್ ಅಟ್ಯಾಕ್ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ಸಂಪೂರ್ಣವಾಗಿ ಅವರ ಬಾಯಿಂದಲೇ ಕೇಳಿ..

ಬೆಂಗಳೂರು, [ಅ.26): ಹವಾಲಾ ಪ್ರಕರಣದಲ್ಲಿ ಸಿಲುಕಿ ಸುಮಾರು 50 ದಿನಗಳ ಬಳಿಕ ನವದೆಹಲಿಯಿಂದ ಬೆಂಗಳೂರಿನ ಆಗಮಿಸಿದ ಮಾಜಿ ಡಿಕೆ ಶಿವಕುಮಾರ್ ಅವರನ್ನು ಇಂದು [ಶನಿವಾರ] ಹೂವಿನ ಸುರಿಮಳೆ, ಹಾರ-ತುರಾಯಿ, ಜಯಘೋಷಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಕೋರಲಾಯ್ತು.

Video: ಇದು ಜಸ್ಟ್ ಆರಂಭ, ಅಂತ್ಯವಲ್ಲ- ಅದ್ಧೂರಿ ಮೆರವಣಿಗೆಯಲ್ಲಿ ಡಿಕೆಶಿ ಗುಡುಗು

ಭವ್ಯ ಸ್ವಾಗತದ ನಂತರ ಡಿಕೆ ಶಿವಕುಮಾರ್‌ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಈ ವೇಳೆಯೂ ಮಹಿಳಾ ಕಾರ್ಯಕರ್ತರು ಆರತಿ ಬೆಳಗುವುದರ ಮೂಲಕ ಸ್ವಾಗತಿಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸುದ್ದಿಗೋಷ್ಠಿ ನಂತರ ಡಿಕೆ ಶಿವಕುಮಾರ್‌ ಮಾತನಾಡಿದರು.

ಡಿಕೆಶಿ ಸಾಹೇಬಾಗೆ ಗ್ರ್ಯಾಂಡ್‌ ವೆಲ್‌ಕಮ್: ಈ ಶಕ್ತಿ ಪ್ರದರ್ಶನದ ಮರ್ಮವೇನು?

ಮೊದಲಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ನೇರ-ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಆದ್ರೆ, ಡಿಕೆ ಶಿವಕುಮಾರ್ ಮಾತ್ರ ತಮ್ಮ ಸುದ್ದಿಗೋಷ್ಠಿ ಮುಗಿಯುವವರೆಗೂ ನೇರವಾಗಿ ಯಾರ ವಿರುದ್ಧವೂ ಮಾತನಾಡಿದೇ ಬಹಳ ಕೂಲ್ ಆಗಿ ಭಾವನಾತ್ಮಕವಾಗಿ ಮಾತನಾಡಿದರು.

ಡಿಕೆಶಿಗೆ ಅದ್ಧೂರಿ ಸ್ವಾಗತ, ತಡಬಡಾಯಿಸಿದ ರಶ್ಮಿಕಾ; ಅ.26ರ ಟಾಪ್ 10 ಸುದ್ದಿ!

 ಈ ಭಾವನಾತ್ಮಕ ಮಾತಿನಲ್ಲಿ ಡಿಕೆಶಿ ಏನು ಹೇಳ್ಬೇಕು..? ಯಾರಿಗೆ ಹೇಳ್ಬೇಕು..? ಅಂದುಕೊಂಡಿದ್ದರೋ ಅದನೆಲ್ಲ ಸಾಫ್ಟ್ ಆಗಿಯೇ ಹೇಳಿದರು. ಹಾಗಾದ್ರೆ ಡಿಕೆಶಿ ಎಮೋಶನಲ್ ಅಟ್ಯಾಕ್ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ಸಂಪೂರ್ಣವಾಗಿ ಅವರ ಬಾಯಿಂದಲೇ ಕೇಳಿ..

Video Top Stories