ಚುನಾವಣೆ ಇಲ್ಲ, ಏನಿಲ್ಲ ಆದರೂ ಸಿದ್ದು ವಿರುದ್ಧ ಗೆದ್ದು ಬೀಗಿದ ಬಿಎಸ್ವೈ, ಏನ್ ಕತೆ!
ಕಾವೇರಿ ನಿವಾಸ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಕೈ ಮೇಲೆ/ ಕಾವೇರಿ ನಿವಾಸ ತೊರೆದ ಮಾಜಿ ಸಿಎಂ ಸಿದ್ದರಾಮಯ್ಯ/ ಲಕ್ಕಿ ಮನೆ ವಿಚಾರದಲ್ಲಿ ಇಬ್ಬರು ನಾಯಕರ ಜಂಗಿಕುಸ್ತಿ
ಬೆಂಗಳೂರು(ಜ. 29) ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಕಾವೇರಿ ನಿವಾಸವನ್ನು ತೊರೆಯಬೇಕಾಗಿ ಬಂದಿದೆ. ಮನೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಕೈ ಮೇಲಾಗಿದೆ.
ಡಿಕೆಶಿಗೆ ತಪ್ಪಿತಾ ಕೆಪಿಸಿಸಿ ಪಟ್ಟ?
ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಗಾಂಧಿ ಭವನದ ಸಮೀಪ ಹಿಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಸ ಮಾಡುತ್ತಿದ್ದ ಮನೆಗೆ ಶಿಫ್ಟ್ ಆಗಬೇಕಾಗಿದೆ.