Asianet Suvarna News Asianet Suvarna News

ಸುಂದರ ಹುಡುಗಿಯನ್ನು ಎಲ್ಲರೂ ಮದುವೆಯಾಗಲಿಕ್ಕಾಗುತ್ತಾ? ಸಿ.ಟಿ.ರವಿ ಪ್ರಶ್ನೆ

ಸುಂದರ ಹುಡುಗಿಯನ್ನು ಮದುವೆಯಾಗ್ಬೇಕು ಎಂದು ಬಹಳ ಮಂದಿ ಬಯಸ್ತಾರೆ, ಆದ್ರೆ ಎಲ್ರೂ ಮದುವೆಯಾಗಕ್ಕಾಗತ್ತಾ? ಆರ್.ಆರ್.ನಗರ ಟಿಕೆಟ್ ಹಂಚಿಕೆ ಬಗ್ಗೆ ಸಚಿವ ಸಿ.ಟಿ.ರವಿ ಹೇಳಿದ್ದು ಹೀಗೆ...

ಬೆಂಗಳೂರು (ಅ.04): ಸುಂದರ ಹುಡುಗಿಯನ್ನು ಮದುವೆಯಾಗ್ಬೇಕು ಎಂದು ಬಹಳ ಮಂದಿ ಬಯಸ್ತಾರೆ, ಆದ್ರೆ ಎಲ್ರೂ ಮದುವೆಯಾಗಕ್ಕಾಗತ್ತಾ? ಆರ್.ಆರ್.ನಗರ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಚುನಾವಣೆ ಅಂದ ಬಳಿಕ ಆಕಾಂಕ್ಷಿಗಳಿರುವುದು ಸಹಜ, ಎಂದರು.

ಇದನ್ನೂ ನೋಡಿ | ಶಿರಾದಲ್ಲಿ 'ಖಾರ' ಬಾತ್; ಎಚ್‌ಡಿಕೆ ಕಣ್ಣೀರಿಗೆ ಸಿದ್ದರಾಮಯ್ಯ ಲೇವಡಿ ಮಾತು!...

ಬಿಜೆಪಿಯಲ್ಲಿ ಟಿಕೆಟ್ ಬಗ್ಗೆ ಯಾವುದೇ ಗೊಂದಲವಿಲ್ಲ, ಎಂದು ಈ ವೇಳೆ ಸ,ಟಿ.ರವಿ ಸ್ಪಷ್ಟಪಡಿಸಿದರು.