Asianet Suvarna News Asianet Suvarna News

ಬಿಎಸ್‌ವೈ ಹಾಡಿ ಹೊಗಳಿದ ನಿಡುಮಾಮಿಡಿ ಸ್ವಾಮೀಜಿ!

ಯಡಿಯೂರಪ್ಪ ಪರ ನಿಡುಮಾಮಿಡಿ ಶ್ರೀ ಬ್ಯಾಟಿಂಗ್; ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಬಿಎಸ್‌ವೈ; ಶಾಸಕರೇ ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ!

ಬೆಂಗಳೂರು (ಜ. 28): ಪ್ರಗತಿಪರರೊಂದಿಗೆ ಗುರುತಿಸಿಕೊಂಡು ಬಿಜೆಪಿ ನೀತಿಗಳನ್ನು ವಿರೋಧಿಸಿಕೊಂಡು ಬಂದಿರುವ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಿಎಂ ಯಡಿಯೂರಪ್ಪರನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ನೋಡಿ | CM ಕೊಟ್ಟ ಡೆಡ್‌ ಲೈನ್‌ಗೆ ಮೂರೇ ದಿನ ಬಾಕಿ: 11 ಮಂದಿಗೆ ಢವಢವ...

ಸಿಎಂ ಪರ ಬ್ಯಾಟಿಂಗ್ ಮಾಡಿದ ನಿಡುಮಾಮಿಡಿ ಶ್ರೀ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದು ಬಣ್ಣಿಸಿದರು. ಅಷ್ಟೇ ಅಲ್ಲ, ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಶಾಸಕರಿಗೆ ಕಿವಿಮಾತು ಕೂಡಾ ಹೇಳಿದರು.

ಇದನ್ನೂ ನೋಡಿ | ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನ..?

"