Asianet Suvarna News Asianet Suvarna News

ಕುರ್ಚಿ ಸಿಗೋವರೆಗೆ ಕಾಯ್ತಾನೇ ಇರ್ತೀನಿ; ಸಿಎಂ ಪುತ್ರನ ಮನೆ ಬಾಗಿಲಲ್ಲಿ ಎಂಟಿಬಿ

ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿರುವ ವಿಜಯೇಂದ್ರ ನಿವಾಸ; ವಿಜಯೇಂದ್ರ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದಂಡು; ಸಿಎಂ ಪುತ್ರ ಭೇಟಿಯಾದ ಹೊಸಕೋಟೆ ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ್

ಬೆಂಗಳೂರು (ಫೆ.05): ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ನಿವಾಸ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ.  ಸಚಿವ ಸಂಪುಟ ಅಂತಿಮವಾಗಿರುವ  ಬೆನ್ನಲ್ಲೇ  ಸಚಿವಾಕಾಂಕ್ಷಿಗಳ ದಂಡು ಈ ಹೊಸ 'ಪವರ್ ಸೆಂಟರ್‌'ಗೆ ಭೇಟಿ ನೀಡಿದೆ.

ಇದನ್ನೂ ನೋಡಿ | ನೆಂಟ ಯೋಗೇಶ್ವರಗೆ ಬಳುವಳಿಯಾಗಿ ಡಿಸಿಎಂ ಸ್ಥಾನ ತ್ಯಾಗ ಮಾಡಲಿ; ರೇಣುಕಾ ರಾಂಗ್...

ಅದರಲ್ಲಿ ಹೊಸಕೋಟೆಯಲ್ಲಿ ಸೋಲನ್ನುಂಡ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಕೂಡಾ ಒಬ್ಬರು. ವಿಜಯೇಂದ್ರರನ್ನು ಭೇಟಿಯಾಗಿ ಬಂದ ಎಂಟಿಬಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...

ಇದನ್ನೂ ನೋಡಿ | ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್!

"

Video Top Stories